ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ..!
ಹುಬ್ಬಳ್ಳಿಯ ನಾರಾಯಣ ಆಚಾರ್ಯ ಎಂಬುವವರ ಮನೆ ಕಚೇರಿ ಮೇಲೆ ದಾಳಿ ನಡೆಸಿ ಐಟಿ(IT) ಅಧಿಕಾರಿಗಳು.
ಜೆಪಿ ನಗರದ ಕೃಷ್ಣಕಾಂತಾ ಎಂಬ ಹೆಸರಿನ ಮನೆ ಮೇಲೆ ಮತ್ತು ನೀಲಿಜಿನ್ ರಸ್ತೆಯಲ್ಲಿರೋ ಕಚೇರಿ ಮೇಲೆ ದಾಳಿ
ಅಂಕಿತಾ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ನಡೆಸುತ್ತಿದ್ದ ನಾರಾಯಣ ಆಚಾರ್ಯ.
ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಸಿಕೊಂಡ ಐಟಿ(IT) ಅಧಿಕಾರಿಗಳು, ಮುಂದುವರೆಸಿದ ತನಿಖೆಯನ್ನು ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
https://play.google.com/store/apps/details?id=com.speed.newskannada
Please follow and like us: