ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ..!

 

ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳ ದಾಳಿ..!

ಹುಬ್ಬಳ್ಳಿಯ ನಾರಾಯಣ ಆಚಾರ್ಯ ಎಂಬುವವರ ಮನೆ ಕಚೇರಿ ಮೇಲೆ ದಾಳಿ ನಡೆಸಿ ಐಟಿ(IT) ಅಧಿಕಾರಿಗಳು.
ಜೆಪಿ ನಗರದ ಕೃಷ್ಣಕಾಂತಾ ಎಂಬ ಹೆಸರಿನ ಮನೆ ಮೇಲೆ ಮತ್ತು ನೀಲಿಜಿನ್ ರಸ್ತೆಯಲ್ಲಿರೋ ಕಚೇರಿ‌ ಮೇಲೆ ದಾಳಿ
ಅಂಕಿತಾ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ನಡೆಸುತ್ತಿದ್ದ ನಾರಾಯಣ ಆಚಾರ್ಯ.
ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಸಿಕೊಂಡ ಐಟಿ(IT) ಅಧಿಕಾರಿಗಳು, ಮುಂದುವರೆಸಿದ ತನಿಖೆಯನ್ನು ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಯಲ್ಲಮ್ಮ ದೇವಿ ಚಿನ್ನದ ಸರ ಕದ್ದ ಕಳ್ಳರು..!

Tue Apr 25 , 2023
ಎಂದಿನಂತೆ ದೇವಸ್ಥಾನದ ಪೂಜಾರಿ ಬೆಳಗ್ಗೆ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಯಲ್ಲಮ್ಮ ದೇವಿಯ ವಿಗ್ರಹದ ಮೇಲೆ ಸರ ಇಲ್ಲದಿದ್ದಾಗ ಅನುಮಾನ ಬಂದು ನೋಡಿದ್ದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.ದೇವಿ ಮೈಮೇಲಿದ್ದ ಬಂಗಾರದ ಬೊರಮಾಳ ಸರ  ಕಳ್ಳತನವಾಗಿವೆ. ದೇವಿಯ ಸರ ಕದ್ದ ಆರೋಪಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ. ಆರೋಪಿ ದೇವಸ್ಥಾನಕ್ಕೆ ಹೋಗಿದ್ದನ್ನು . ಯಲ್ಲಮದೇವಿಗೆ ಹಾಕಿದ್ದ ಬಂಗಾರ ಸರ ಕದ್ದ ಕಳ್ಳನಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ..  ಸರ ಕದ್ದ ಕಳ್ಳನಿಗೆ ಸ್ಥಳೀಯ ಧರ್ಮದೇಟು […]

Advertisement

Wordpress Social Share Plugin powered by Ultimatelysocial