ತಾಳಿಕೋಟೆ ಹತ್ತಿರದ ನಾಗೂರು ಗ್ರಾಮದ ಹೊರವಲಯ ಜಮೀನಿನಲ್ಲಿ ಈ ಘಟನೆ ಕಬ್ಬಿನ ರವದಿ (ಮೇವು) ತೆಗೆದುಕೊಳ್ಳುವ ವಿಷಯವಾಗಿ ಈ ಗಲಾಟೆ ಸುಮಾರು 15 ಜನರಿಂದ 6 ಜನರ ಮೇಲೆ ಹಲ್ಲೆ ಹಲ್ಲೇಗೊಳಗಾದವರನ್ನು ಹುಣಸಗಿ ತಾಲೂಕಿನ ಬಸರಿಗಿಡದ ತಾಂಡಾದ ಜಾನುಭಾಯಿ ರಾಥೋಡ, ಮಹಾಂತೇಶ ರಾಥೋಡ್, ಶೇರುಬಾಯಿ ಚವಾಣ್, ದೇವಪ್ಪ ರಾಥೋಡ್, ಮಧು ಚೌಹಾನ, ಪೂಜಾ ಬಂಡನೂರ, ಎಂದು ಹೇಳಲಾಗುತ್ತದೆ. ಹಲ್ಲೆಗೊಳಗಾದವರು ಸದ್ಯ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು […]

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 30%ರಿಂದ40% ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕೇಳಿದೆ ಬಂದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರಗಳು ಸೇರಿಕೊಂಡು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಹಾಗೂ ಗ್ರಾಮಸ್ಥ ಆಕ್ರೋಶ ಹೊರ ಹಾಕಿದ್ದಾರೆ.ತಾಲೂಕ್ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಸೈಯದ್ ಎಂಬುವರನ್ನು ಅಮಾನತ್ತು ಮಾಡಬೇಕು.ಕಡಕೋಳ ಗ್ರಾಮ ಪಂಚಾಯತ್ ಹಾಗೂ ಬಳಬಟ್ಟಿ […]

ಕಲಬುರ್ಗಿ:ಅಫಜಲಪುರ ತಾಲ್ಲೂಕಿನ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಅಂಗವಾಗಿ ಜನೇವರಿ 1ರಿಂದ ಜನೇವರಿ 30 ರ ವರೆಗೆ 118 ಹಳ್ಳಿಗಳಿಗೆ 30 ದಿನಗಳ ಪಾದಯಾತ್ರೆ ಮಣ್ಣೂರ ಗ್ರಾಮದಿಂದ ಪ್ರಾರಂಭವಾದ ಶಾಂತವೀರ ಶ್ರೀ ಗುರು ಮಳೆಂದ್ರ ಜ್ಯೋತಿ ರಥಯಾತ್ರೆ, ಸದ್ಭಾವನಾ ಪಾದಯಾತ್ರೆ ಹಾಗೂ “ದುಶ್ಚಟಗಳ ಬಿಕ್ಷೆ ಸದ್ಗುಣಗಳ ದೀಕ್ಷೆ” ಹಾಗೂ 25000 ಸಾವಿರ ರುದ್ರಾಕ್ಷಿ ಧಾರಣೆ ಹಮ್ಮಿಕೊಳ್ಳಲಾಗಿದ್ದು ಇಂದು ಮಂಗಳೂರ ಗ್ರಾಮಕ್ಕೆ ಬಂದು ತಲುಪಿದ್ದು ಸಸಿಗೆ ನೀರು ಹಾಕುವ […]

ಕಾರುಗಳಿಗೆ ಯದ್ವಾ ತದ್ವಾ ಡಿಕ್ಕಿ ಹೊಡೆದಿರುವ ಟಿಪ್ಪರ್. ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಘಟನೆ. ಟಿಪ್ಪರ್ ಡಿಕ್ಕಿ ಹಿನ್ನಲೆ 7 ಕಾರುಗಳ ಮುಂಭಾಗ ಹಿಂಭಾಗ ಸಂಪೂರ್ಣ ಜಖಂ ಬಿಎಂಡಬ್ಲ್ಯೂ, ಥಾರ್, ಇಟಿಯೋಸ್ ಲಿವಾ, ಸ್ಯಾಂಟ್ರೋ, ಇಂಡಿಕಾ, ಸ್ವಿಫ್ಟ್ ಕಾರುಗಳಿಗೆ‌ ಡಿಕ್ಕಿ. ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್. ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ. ಟಿಪ್ಪರ್ ಬಿಟ್ಟು ಚಾಲಕ ಎಸ್ಕೇಪ್ ಟಿಪ್ಪರ್ ವಶಕ್ಕೆ […]

ಬೆಳಗಾಂವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದ ಭಾರತಿಯ ಕೃಷಿಕ ಸಮಾಜ ರೈತ ಸಂಘಟನೆಯಿಂದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ನಡೆದಾಡುವ ದೇವರೆಂದೆ ಪ್ರಖ್ಯಾತಿಯಾಗಿರುವ ವಿಜಯಪೂರ ಜಿಲ್ಲೆಯ ಜ್ಞಾನಯೋಗಾಶ್ರಮದ ಪೂಜ್ಯರಾದ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರಿಗೆ ಭಾರತಿಯ ಕೃಷಿಕ ಸಮಾಜ ರೈತ ಸಂಘಟನೆಯ ಎಲ್ಲಾ ಸದಸ್ಯರಿಂದ ಹಾಗೂ ಯರಝರ್ವಿ ಗ್ರಾಮ ಘಟಕ ಸದಸ್ಯರಿಂದ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವದರೊಂದಿಗೆ ಭಕ್ತಿಪೂರ್ವಕ ಶ್ರದ್ದಾಂಜಲಿ ಸಲ್ಲಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ಜಮಖಂಡಿ ನಗರದಲ್ಲಿ ಪುಟ್ಬಾಲ್ ಪಂದ್ಯಾವಳಿಯ ಸುದ್ದಿ ಗೋಷ್ಠಿ ಜಮಖಂಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ 22 ನೇ ರಾಷ್ಟಮಟ್ಟ ಹಾಗೂ ಅಂತಾರಾಷ್ಟ ಮಟ್ಟದ ಪುಟ್ಬಾಲ್ ಪಂದ್ಯಾವಳಿಗಳು ದಿನಾಂಕ.02..02.2023 ರಿಂದ 05.02.2023 ನಡೆಯುವ ಪುಟ್ಬಾಲ್ ಪಂದ್ಯಾವಳಿಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಭಿನ್ನಮತ ಸ್ಪೋಟ. ಹಾಲಿ ಶಾಸಕ ಟಿ ವೆಂಕಟರಮಣಯ್ಯ ಹಾಗೂ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ನಡುವೆ ಭಿನ್ನಮತ ಸ್ಪೋಟ ಹಾಲಿ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ವಿರುದ್ದ ಸಿಡಿದೆದ್ದ ಬಿ ಸಿ ಆನಂದ್ ಕುಮಾರ್ ಬೆಂಬಲಿಗರು. ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ಒಕ್ಕೂಟ ಮಾಡಿ ಹಾಲಿ ಶಾಸಕರ ವಿರುದ್ದ ಆಕ್ರೋಶ ದೊಡ್ಡಬಳ್ಳಾಪುರ […]

ಬೆಳೆ ವಿಮೆ ಹಣ ಬಿಡುಗಡೆ ಮಾಡಬೆಕೆಂದು ರಸ್ತೆಗಿಳಿದ ಅನ್ನದಾತ ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಕೇಂದ್ರದಲ್ಲಿ ಗಡಿಗೌಂಡಗಾವ ಗ್ರಾಮದ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪಾದಯಾತ್ರೆ ಮಾಡಿದರು ಹುಲಸೂರ ಪಟ್ಟಣದ ವಿರಭದ್ರೆಶ್ವರ ದೇವಸ್ಥಾನದದಿಂದ ತಹಸಿಲ್ ಕಛೆರಿಯ ವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಅನ್ನದಾತ ಎತ್ತಿನ ಬಂಡಿ ಹಾಗು ಟ್ರ್ಯಾಕ್ಟರ ಗಳಲ್ಲಿ ಬೆಳೆ ನೆಟೆ ರೊಗದಿಂದ ಹಾಳಾದ ತೊಗರಿ ಬೆಳೆಗಳನ್ನು ಇಟ್ಟುಕೊಂಡು ಬಂದು ಆಕ್ರೊಶ ವ್ಯಕ್ತಪಡಿಸಿದ […]

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ ಮಾವಿನ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆ ಬಂದೂಕಿನಿಂದ ಒಂದು ಜಿಂಕೆಯನ್ನು ಕೊಂದು ಮಾಂಸವಾಗಿ ಪರಿವರ್ತಿಸಿ ಹೊತ್ತಿಕೊಂಡು ಬರುತ್ತಿರುವುದನ್ನು ಕಂಡುಬಂದು ಆರೋಪಿಗಳನ್ನು ಸುತ್ತುವರೆದು ಹಿಡಿಯುವ ಪ್ರಯತ್ನ ಮಾಡಿದಾಗ, ಒಬ್ಬ ಆಸಾಮಿಯು ಕಾಡಿನಲ್ಲಿ ಸಿಕ್ಕಿಬಿದ್ದು ಉಳಿದ ಇಬ್ಬರೂ ಒಂಟ ನಳಿಕೆ ಬ೦ದೂಕಿನೊಂದಿಗೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ ಪ್ಲಾಸ್ಟಿಕ್‌ ಚೀಲವನ್ನು ಪರಿಶೀಲಿಸಲಾಗಿ ಒಳಗೆ ಜಿಂಕೆಮಾಂಸವಿದ್ದು ಆರೋಪಿಯು ತಾಲೂಕಿನ ಬೇರಂಬಾಡಿ ಗ್ರಾಮದ […]

ಯುವ ಜನೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತಡರಾತ್ರಿ ಪ್ರತಿಭಟನೆ ನಡೆಸಿದರು….ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು…ಕರ್ನಾವಿಶ್ವವಿದ್ಯಾಲದ ಯುವಜನೋತ್ಸವ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆರೋಪಿಸಿದರು…. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

Advertisement

Wordpress Social Share Plugin powered by Ultimatelysocial