ಕರ್ನಾಟಕ ಪ್ರದೇಶ ಕಿಸಾನ್ ಸಂಘ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ನಿಶಾನೆ ವತಿಯಿಂದ ಬೃಹತ್ ಪ್ರತಿಭಟನೆ.

ಬೆಳೆ ವಿಮೆ ಹಣ ಬಿಡುಗಡೆ ಮಾಡಬೆಕೆಂದು ರಸ್ತೆಗಿಳಿದ ಅನ್ನದಾತ

ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಕೇಂದ್ರದಲ್ಲಿ ಗಡಿಗೌಂಡಗಾವ ಗ್ರಾಮದ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪಾದಯಾತ್ರೆ ಮಾಡಿದರು

ಹುಲಸೂರ ಪಟ್ಟಣದ ವಿರಭದ್ರೆಶ್ವರ ದೇವಸ್ಥಾನದದಿಂದ ತಹಸಿಲ್ ಕಛೆರಿಯ ವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಅನ್ನದಾತ

ಎತ್ತಿನ ಬಂಡಿ ಹಾಗು ಟ್ರ್ಯಾಕ್ಟರ ಗಳಲ್ಲಿ ಬೆಳೆ ನೆಟೆ ರೊಗದಿಂದ ಹಾಳಾದ ತೊಗರಿ ಬೆಳೆಗಳನ್ನು ಇಟ್ಟುಕೊಂಡು ಬಂದು ಆಕ್ರೊಶ ವ್ಯಕ್ತಪಡಿಸಿದ ಅನ್ನದಾತ..

ಮುಂಗಾರು ಮತ್ತು ಹಿಂಗಾರು ಬೆಳೆಗಳು ಹಾನಿಯಾಗಿದ್ಧು ಕೂಡಲೆ ಪರಿಹಾರ ಕೊಡಬೇಕೆಂದು.

ಪ್ರತಿ ವರ್ಷವೂ ಅನ್ಯದಾತ ಬೆಳೆ ವಿಮೆ ಹಣ ಕಟ್ಟುತ್ತಿದ್ಧು ಆದರೆ ಸರ್ಕಾರ ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಪರಿಹಾರ ಹಣ ನಿಡುತ್ತಿಲ್ಲ

ಸರ್ಕಾರ ಸಹಾಯಧನ ಸಮರ್ಪಕವಾಗಿ ನಿಡುತ್ತಿಲ್ಲ

ಕಾಡು ಹಂದಿ ಮತ್ತು ಜಿಂಕೆ ಮಂಗಗಳ ಕಾಟ ತಪ್ಪಿಸಲು ರೈತರಿಗೆ ಸರ್ಕಾರ ತಂತಿ ಹಾಕಲು ಸಹಾಯಧನ ಕೊಡಬೇಕು..

ತೊಗರಿ ಬೆಳೆ ನೇಟೆ ರೊಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿದೆ ಕೂಡಲೆ ಬೆಳೆ ವಿಕ್ಷಣೆ ಮಾಡಿಸಿ ಪರಿಹಾರಧನ ನಿಡಬೆಕೆಂದು ಆಗ್ರಹಿಸಿದರು

ಹಲವು ಬೆಡಿಕೆಗಳು ಈಡೆರಿಸಬೆಕೆಂದು ಗಡಿಗೌಂಡಗಾವ ಗ್ರಾಮದ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಿ ತಹಸಿಲ್ ಕಛೆರಿಯ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು

ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ಧರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದ್ವೇಷಿಸುವವರ ಎದುರು ಅಭಿಮಾನದ ಬಲದಿಂದ ಬೆಳೆದು ನಿಂತ ನಾಯಕ

Fri Jan 6 , 2023
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳ ಟ್ವಿಟ್ಟರ್, ಫೇಸ್ಬುಲ್, ಇನ್‌ಸ್ಟಾ ಖಾತೆಗಳಲ್ಲಿ ಈ ಸ್ಪೆಷಲ್ ಸಿಡಿಪಿ ರಾರಾಜಿಸ್ತಿದೆ.ಜನವರಿ 8ಕ್ಕೆ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹಾಸನದಲ್ಲಿ ನವೀನ್‌ಕುಮಾರ್ ಗೌಡ ಆಗಿ ಹುಟ್ಟಿದ ಯಶ್, ಇಂದ ರಾಕಿಂಗ್ ಸ್ಟಾರ್ ಆಗಿ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. KGF ರೀತಿಯ ಸೆನ್ಸೇಷನ್‌ ಸಿನಿಮಾದಿಂದ […]

Advertisement

Wordpress Social Share Plugin powered by Ultimatelysocial