ಬೆಳೆ ವಿಮೆ ಹಣ ಬಿಡುಗಡೆ ಮಾಡಬೆಕೆಂದು ರಸ್ತೆಗಿಳಿದ ಅನ್ನದಾತ
ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಕೇಂದ್ರದಲ್ಲಿ ಗಡಿಗೌಂಡಗಾವ ಗ್ರಾಮದ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪಾದಯಾತ್ರೆ ಮಾಡಿದರು
ಹುಲಸೂರ ಪಟ್ಟಣದ ವಿರಭದ್ರೆಶ್ವರ ದೇವಸ್ಥಾನದದಿಂದ ತಹಸಿಲ್ ಕಛೆರಿಯ ವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಅನ್ನದಾತ
ಎತ್ತಿನ ಬಂಡಿ ಹಾಗು ಟ್ರ್ಯಾಕ್ಟರ ಗಳಲ್ಲಿ ಬೆಳೆ ನೆಟೆ ರೊಗದಿಂದ ಹಾಳಾದ ತೊಗರಿ ಬೆಳೆಗಳನ್ನು ಇಟ್ಟುಕೊಂಡು ಬಂದು ಆಕ್ರೊಶ ವ್ಯಕ್ತಪಡಿಸಿದ ಅನ್ನದಾತ..
ಮುಂಗಾರು ಮತ್ತು ಹಿಂಗಾರು ಬೆಳೆಗಳು ಹಾನಿಯಾಗಿದ್ಧು ಕೂಡಲೆ ಪರಿಹಾರ ಕೊಡಬೇಕೆಂದು.
ಪ್ರತಿ ವರ್ಷವೂ ಅನ್ಯದಾತ ಬೆಳೆ ವಿಮೆ ಹಣ ಕಟ್ಟುತ್ತಿದ್ಧು ಆದರೆ ಸರ್ಕಾರ ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಪರಿಹಾರ ಹಣ ನಿಡುತ್ತಿಲ್ಲ
ಸರ್ಕಾರ ಸಹಾಯಧನ ಸಮರ್ಪಕವಾಗಿ ನಿಡುತ್ತಿಲ್ಲ
ಕಾಡು ಹಂದಿ ಮತ್ತು ಜಿಂಕೆ ಮಂಗಗಳ ಕಾಟ ತಪ್ಪಿಸಲು ರೈತರಿಗೆ ಸರ್ಕಾರ ತಂತಿ ಹಾಕಲು ಸಹಾಯಧನ ಕೊಡಬೇಕು..
ತೊಗರಿ ಬೆಳೆ ನೇಟೆ ರೊಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿದೆ ಕೂಡಲೆ ಬೆಳೆ ವಿಕ್ಷಣೆ ಮಾಡಿಸಿ ಪರಿಹಾರಧನ ನಿಡಬೆಕೆಂದು ಆಗ್ರಹಿಸಿದರು
ಹಲವು ಬೆಡಿಕೆಗಳು ಈಡೆರಿಸಬೆಕೆಂದು ಗಡಿಗೌಂಡಗಾವ ಗ್ರಾಮದ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಿ ತಹಸಿಲ್ ಕಛೆರಿಯ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು
ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ಧರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada