ಜೈನ ಧರ್ಮದವರಿಗೆ ಸಮ್ಮೇದ ಶಿಖರಜಿ ಪವಿತ್ರ ತೀರ್ಥ ಕ್ಷೇತ್ರ ವಾಗಿರುತ್ತೆ ತೀರ್ಥ ಕ್ಷೆತ್ರ ಶಿಖರಜಿ ಇಲ್ಲದಿದ್ದರೆ ಜೈನ ಧರ್ಮವಿಲ್ಲಾ., ಜಾರ್ಖಂಡ್ ಸರ್ಕಾರವು ಈ ಪವಿತ್ರ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡಲು ಆದೇಶ ಹೊರಡಿಸಿದ್ದಾರೆ ಹಾಗೂ ರಾಜಸ್ತಾನದ ರಾಣಪುರ ಮತ್ತು ಕಿರನಾರ ಇವುಗಳನ್ನು ಕೂಡ ಪ್ರವಾಸಿ ತಾನವನ್ನಾಗಿ ಅಲ್ಲಿಯ ಸ್ಥಳೀಯ ಸರ್ಕಾರಗಳು ಮಾರ್ಪಡು ಮಾಡಲಾಗಿದೆ ಮುಂದಿನ ದಿನಮಾನಗಳಲ್ಲಿ ಪವಿತ್ರ ಕ್ಷೇತ್ರದಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಮಾಡಿ ಕೊಟ್ಟಹಾಗೆ ಆಗುತ್ತೆ ಇದನ್ನು ಖಂಡಿಸಿ […]

ನ್ಯಾಯ ಬೇಕು ನ್ಯಾಯ, ನಮಗೆ ನ್ಯಾಯ ಕೊಡಿಸಿ ಪೊಲೀಸರಿಂದ ಆಗ್ರಹ. ಜನರಿಗೆ ನ್ಯಾಯ ಕೊಡಿಸೊ ಪೊಲೀಸರೇ ನ್ಯಾಯಕ್ಕಾಗಿ ಅಲೆದಾಟ. ಅಂಬರೀಶ್ ಆಪ್ತನಿಂದ ಪೊಲೀಸರಿಗೆ ಅನ್ಯಾಯದ ಆರೋಪ.? ಅಮರಾವತಿ ಡೆವಲಪರ್ಸ್ ವಿರುದ್ದ ಪೊಲೀಸರ ಆಕ್ರೋಶ. ಅಮರಾವತಿ ಚಂದ್ರಶೇಖರ್ ಒಡೆತನದ ಅಮರಾವತಿ ಡೆವಲಪರ್ಸ್. ಅಮರಾವತಿ ಚಂದ್ರಶೇಖರ್, ಅಂಬರೀಶ್ ಆಪ್ತ,ಕಾಂಗ್ರೆಸ್ ಮುಖಂಡ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಬಳಿ ಸೈಟ್ ಗಾಗಿ ಫೈಟ್. ಕಳೆದ 12 ವರ್ಷಗಳಿಂದ ನಿವೇಶನಕ್ಕಾಗಿ ಪರದಾಡ್ತಿರೊ ಪೊಲೀಸರು. ಮಂಡ್ಯ ತಾಲೂಕಿನ […]

ಬಡ ಮಹಿಳೆ ಮೇಲೆ ದೇವಸ್ಥಾನ ದಲ್ಲಿ ನೀಚ ಕೃತ್ಯ. ದೇವರೆದುರೆ ಮಹಿಳೆಗೆ ಹಿಗ್ಗಾ ಮುಗ್ಗ ಥಳಿತ. ಜಡೆ ಹಿಡಿದು ಹೊರೆಗೆ ಎಳೆದೊಯ್ದು ಬಿಸಾಕಿದ ವ್ಯಕ್ತಿ. ಬೆಂಗಳೂರನ ಅಮೃತಹಳ್ಳಿಯಲ್ಲಿ ನಡೀತು ಹೀನ ಕೃತ್ಯ. ಕೃತ್ಯದ ಸಂಪೂರ್ಣ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಅಮೃತಹಳ್ಳಿ ಬಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ. ದೇವರ ದರ್ಶನಕ್ಕೆಂದು ತೆರಳಿದ್ದ ಮಹಿಳೆ ಹೇಮಾವತಿ. ಆ ವೇಳೆ ದೇವಸ್ಥಾನದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ. ಹೇಮಾವತಿ ಬರ್ತಿದ್ದಂತೆ ಅಡ್ಡಗಟ್ಟಿದ್ದ ಮುನಿಕೃಷ್ಣ. ನೀನು […]

ವರ್ಷದ ಆರಂಭದಲ್ಲೇ ರೆಡ್ಡಿಗೆ ಶಾಕ್ ಕೊಟ್ಟ ಹ್ಯಾಕರ್ಸ್ ಹಾವಳಿ ಗಾಲಿ ಜನಾರ್ಧನ ರೆಡ್ಡಿ ಹೆಸರಿನಲ್ಲಿರೋ ಸಾಮಾಜಿಕ ಜಾಲಾತಾಣದ ಎಲ್ಲಾ ಖಾತೆಗಳನ್ನ ಹ್ಯಾಕ್ ಹ್ಯಾಕ್ ಮಾಡಿರೋ ಖಾತೆಗಳ ಹೆಸರು ಬದಲಾವಣೆ ಮಾಡಿ ಗಾಲಿ ಬೇರೆ ಬೇರೆ ಪೋಸ್ಟ್ ಗಳನ್ನ ಆಪ್ ಲೋಡ್. ಹ್ಯಾಕರ್ಸ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನಾರ್ಧನ ರೆಡ್ಡಿಯ ಆಪ್ತ ಸಹಾಯಕ ದಾಮೋದಾರ್ ರೆಡ್ಡಿ ದೂರು ಕೇಂದ್ರ ವಿಭಾಗದ ಸೈಬರ್ ಠಾಣೆಗೆ ದೂರುನೀಡಿರುವ ಗಾಲಿ ಜರ್ನಾಧನ್ ರೆಡ್ಡಿ […]

ಕಾಂಗ್ರೆಸ್ ವಿರುದ್ಧ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ. ಕಾಂಗ್ರೆಸ್ ಹೈಕಮಾಂಡ್ ಪವರ್ ಲೆಸ್, ಅವರು ನರವಿಲ್ಲದವರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕ್ಕೆ ಬಂದ್ರೆ ಭಯೋತ್ಪಾದಕರ ಕೈಗೆ ಕೊಟ್ಟಂತೆ. ಚುನಾವಣೆ ಬಂತು ಅಂತ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನರು ಎಲ್ಲವನ್ನ‌ ನೋಡುತ್ತಿದ್ದಾರೆ. ನಿಮಗೆ ತಕ್ಕ ಪಾಠವನ್ನ ಕಲಿಸುತ್ತಾರೆ. ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ. ವಿಧಾನಸೌಧ ಮಹಡಿಯಲ್ಲಿ 10 ಲಕ್ಷ ಸಿಕ್ಕ ವಿಚಾರ.ಖೀ 10 ಲಕ್ಷ ರೂಪಾಯಿ ಸಿಕ್ಕಿರೋದಕ್ಕು […]

    ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯ ಅವರಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಔಷಧಗಳ ಡೋಸೇಜ್ ಮತ್ತು ಅಂಶಗಳ ಬಗ್ಗೆ ವಿಚಾರಣೆಗೆ ಹಾಜರಾಗಲು ಖಾಸಗಿ ಕಂಪನಿಗೆ ಕರೆ ಮಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು […]

ಕಾರವಾರ: ಇಲ್ಲಿನ ಭಟ್ಕಳ ಪಟ್ಟಣದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಂಬ್‌ ಬ್ಲ್ಯಾಸ್ಟ್ (Bomb Threat) ಮಾಡುವುದಾಗಿ ಬೆದರಿಕೆ ಹಾಕಿ ಪತ್ರ ರವಾನೆ ಮಾಡಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆದರಿಕೆ ಕಾರ್ಡ್‌ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂದು ಗುರುತಿಸಲಾಗಿದ್ದು, ಆತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.’ಚೆನ್ನೈ ಕಲೆದಾ- ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 ಆಯಂಡ್ ಹ್ಯಾಪಿ ನ್ಯೂ […]

ನ್ಯೂಯಾರ್ಕ್ : ಕಳೆದ ವರ್ಷ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು ಖರೀದಿಸಿದ ನಂತರ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಎಲಾನ್ ಮಸ್ಕ್ ಅವರ ಇತ್ತೀಚಿನ ಬದಲಾವಣೆಯು ರಾಜಕೀಯ ಜಾಹೀರಾತಿನ ಮೇಲಿನ 3 ವರ್ಷಗಳ ಹಳೆಯ ನಿಷೇಧವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ. “ನಾವು ಅಮೆರಿಕದಲ್ಲಿ ಕಾರಣ ಆಧಾರಿತ ಜಾಹೀರಾತುಗಳಿಗಾಗಿ ನಮ್ಮ ಜಾಹೀರಾತು ನೀತಿಯನ್ನು ಸಡಿಲಿಸುತ್ತಿದ್ದೇವೆ” ಎಂದು ಕಂಪನಿಯು ಟ್ವೀಟ್ ಮಾಡಿದೆ. “ಮುಂಬರುವ ವಾರಗಳಲ್ಲಿ ನಾವು ಅನುಮತಿಸುವ ರಾಜಕೀಯ ಜಾಹೀರಾತನ್ನು ವಿಸ್ತರಿಸಲು ನಾವು […]

ದೇವಾಲಯಗಳ ಭೇಟಿಗಾಗಿಯೇ ಕರ್ನಾಟಕಕ್ಕೆ ಭಕ್ತರ ದಿಂಡು ಬರುತ್ತದೆ. ಆದರೆ ಈ ಕರ್ನಾಟಕದಲ್ಲಿರುವ ಎಲ್ಲ ದೇವಾಲಯಗಳು ಮುಜರಾಯಿ ವ್ಯಾಪ್ತಿಯ ದೇವಾಲಯಗಳು ಅಲ್ಲ. ನಾವಿಲ್ಲಿ ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಆದಾಯದ ಬಗ್ಗೆ ವಿವರಣೆ ನೀಡಿದ್ದೇವೆ.ಕರ್ನಾಟಕದಲ್ಲಿ ಸುಮಾರು 1.85 ಲಕ್ಷ ದೇವಾಲಯಗಳಿದ್ದು, ಈ ಪೈಕಿ ಸುಮಾರು 34,563 ದೇವಾಲಯಗಳು ಮುಜರಾಯಿ ವ್ಯಾಪ್ತಿಯಲ್ಲಿರುವ ದೇವಾಲಯಗಳಾಗಿದೆ. ಈ ದೇವಾಲಯಗಳನ್ನು ಎ, ಬಿ, ಸಿ ಎಂದು ವರ್ಗಾವಣೆ ಮಾಡಲಾಗುತ್ತದೆ. ಆದಾಯದ ಲೆಕ್ಕಾಚಾರದಲ್ಲಿ ಈ ವಿಂಗಡನೆಯನ್ನು ಮಾಡಲಾಗಿದೆ.ಕರ್ನಾಟಕದಲ್ಲಿ ಮುಜರಾಯಿ ವ್ಯಾಪ್ತಿಯ […]

ಮುಂದಿನ ತಿಂಗಳು ಮಂಡನೆಯಾಗುವ ಕೇಂದ್ರ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮ ಕೆಲವಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಎಸ್‌ಎಂಇವಿ ನೀಡಿರುವ ಕೆಲ ಸಲಹೆಗಳು ಮತ್ತು ಬಜೆಟ್ ನಿರೀಕ್ಷೆಗಳು ಇಲ್ಲಿವೆ.ಭಾರತದಲ್ಲಿ ಈಗ ಕ್ರಮ ಕೈಗೊಳ್ಳುವ ಸನಿಹದಲ್ಲಿ ಸರ್ಕಾರ ಇದೆ. ಅದಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪರಿಣಾಮವಾಗಿ 2022ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಸರ್ಕಾರದ ದತ್ತಾಂಶದ ಪ್ರಕಾರ ದೇಶಾದ್ಯಂತ ಪ್ರತೀ […]

Advertisement

Wordpress Social Share Plugin powered by Ultimatelysocial