ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ RTO ಇನ್ಸಪೆಕ್ಟರ್ ಬಿ ಎಸ್ ಧನ್ವಂತರಿ ಒಡೆಯರ್ ನೇತ್ರತ್ವದಲ್ಲಿ ರಸ್ತೆ ಸುರುಕ್ಷತ ಅಭಿಯಾನವನ್ನು ಮಾಡಲಾಯ್ತು.. ನಿಯಮಗಳ ಕುರಿತಾದ ಪುಸ್ತಕಗಳನ್ನು ಹಂಚುವ ಮೂಲಕ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ರಸ್ತೆ ಸುರಕ್ಷತೆ ಪಾಲಿಸುವಂತೆ ಹಾಗೂ ಮುಂಜಾಗೃತ ಕ್ರಮವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯ್ತು….
ಸುರಕ್ಷತೆಗಾಗಿ ಮಾಸ್ಕ್, ಹೆಲ್ಮೆಟ್ ಧರಿಸುವಂತೆ ಜಾಗೃತಿ-ಪುಸ್ತಕ ಹಂಚುವ ಮೂಲಕ ಜಾಗೃತಿ ಅಭಿಯಾನ
Please follow and like us: