ಸುರಕ್ಷತೆಗಾಗಿ ಮಾಸ್ಕ್, ಹೆಲ್ಮೆಟ್ ಧರಿಸುವಂತೆ ಜಾಗೃತಿ-ಪುಸ್ತಕ ಹಂಚುವ ಮೂಲಕ ಜಾಗೃತಿ ಅಭಿಯಾನ

ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ RTO ಇನ್ಸಪೆಕ್ಟರ್ ಬಿ ಎಸ್  ಧನ್ವಂತರಿ ಒಡೆಯರ್ ನೇತ್ರತ್ವದಲ್ಲಿ  ರಸ್ತೆ ಸುರುಕ್ಷತ ಅಭಿಯಾನವನ್ನು ಮಾಡಲಾಯ್ತು.. ನಿಯಮಗಳ ಕುರಿತಾದ ಪುಸ್ತಕಗಳನ್ನು ಹಂಚುವ ಮೂಲಕ ಪ್ರತಿಯೊಬ್ಬರು ಹೆಲ್ಮೆಟ್  ಧರಿಸಿ ರಸ್ತೆ ಸುರಕ್ಷತೆ ಪಾಲಿಸುವಂತೆ ಹಾಗೂ ಮುಂಜಾಗೃತ ಕ್ರಮವಾಗಿ  ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯ್ತು….

Please follow and like us:

Leave a Reply

Your email address will not be published. Required fields are marked *

Next Post

ಸಂಕಷ್ಟದಲ್ಲಿರುವ ನೇಕಾರರ ಪರಿಹಾರಕ್ಕೆ ಮನವಿ-ಪ್ರತಿಭಟನಾ ನಿರತ ನೇಕಾರರಿಗೆ ಪೊಲೀಸರ ಎಚ್ಚರಿಕೆ

Sat Oct 24 , 2020
ಸಂಕಷ್ಟದಲ್ಲಿರುವ ನೇಕಾರರಿಗೆ ಪರಿಹಾರ ನೀಡುವಂತೆ ಮನವಿ ಮಾಡಲು ಬಂದಿದ್ದ ಪ್ರತಿಭಟನಾ ನಿರತ ನೇಕಾರರ ಮೇಲೆ ಪೊಲೀಸರ ದಬ್ಬಾಳಿಕೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ನಡೆಯಿತು.ಮನವಿ ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗಳ ಕಾರಿಗೆ ಅಡ್ಡ ನಿಂತ ಪ್ರತಿಭಟನಾಕಾರರು ಪ್ರತಿಭಟಿಸಿದರು. ಪ್ರತಿಭಟನಾಕಾರರಿಗೆ ಪೊಲೀಸರು ಪ್ರತಿಭಟನೆಯನ್ನ ಹಿಂಪಡೆಯುವಂತೆ ಹೇಳಿದರು ಕೂಡ ಪ್ರತಿಭಟನಾಕಾರರು ಪೊಲೀಸರ ಮಾತಿಗೆ ಜಗ್ಗಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಅರೆಸ್ಟ್ ಮಾಡುವುದಾಗೆ ಎಚ್ಚರಿಕೆ ನೀಡಿದರು. ಪೊಲೀಸರ ಬೆದರಿಕೆಗೆ ಪ್ರತಿಭಟನಾಕಾರರು ಬಗ್ಗದೆ ತಮ್ಮ […]

Advertisement

Wordpress Social Share Plugin powered by Ultimatelysocial