ರೀಲ್ ಮಾಡಲು ಹೋಗಿ ವೈರಲ್ ಆದ ಆಯುಷ ವೈದ್ಯಾಧಿಕಾರಿ!

* ರೀಲ್ ಮಾಡಲು ಹೋಗಿ ವೈರಲ್ ಆದ ಆಯುಷ ವೈದ್ಯಾಧಿಕಾರಿ

*ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಣಿದು ಕುಪ್ಪಳಿಸಿದ ಡಾಕ್ಟರ್ ಹಾಗೂ ಸಿಬ್ಬಂದಿ

* ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಆಯುಷ ವೈದ್ಯಾಧಿಕಾರಿ

* ವೈದ್ಯನ ಭರ್ಜರಿ ಕುಣಿತಕ್ಕೆ ಹಾಳೆ ಹರಿದು ಚೆಲ್ಲಿ ಸಂಭ್ರಮಿಸಿದ ಸಿಬ್ಬಂದಿ

* ಕರ್ತವ್ಯದ ವೇಳೆ ಸಿಬ್ಬಂದಿ ಜತೆಗೆ ಡ್ಯಾನ್ಸ್ ಮಾಡಿದ ವೈದ್ಯ

* ಮುಕ್ಕಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುರೇಶ ಕಳಸಣ್ಣವರ

* ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವೈದ್ಯನ ಕುಣಿತ

* ಕರ್ತವ್ಯ ಪ್ರಜ್ಞೆ ಮರೆತ ವೈದ ಹಾಗೂ ಸಿಬ್ಬಂದಿ ಯಲ್ಲಪ್ಪ, ವಿನಾಯಕ ಅವರ ನಡೆಗೆ ಸಾರ್ವಜನಿಕರಿಂದ ಖಂಡನೆ

* ಸ್ಪಷನೆ‌ ಕೇಳಿ ವೈದ್ಯ ಕಳಸಣ್ಣವರಗೆ ನೋಟಿಸ್ ಕಳುಸಿದ ತಾಲೂಕು ವೈದ್ಯಾಧಿಕಾರಿ

* ರೋಗಿಗಳಿಗೆ ವೈದ್ಯನ ಚಿಕಿತ್ಸೆಯ ಹೊಸ ವಿಧಾನವೆಂದು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡ ವೈದ್ಯನ ಅನುಯಾಯಿಗಳು

* ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಕಳಸಣ್ಣವರ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಜಿಲ್ಲಾಧಿಕಾರಿ ಗೊವಿಂದರೆಡ್ಡಿ ಅವರಿಂದ ಸುದ್ದಿಗೊಷ್ಠಿ!

Wed Mar 8 , 2023
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಜಿಲ್ಲಾಧಿಕಾರಿ ಗೊವಿಂದರೆಡ್ಡಿ ಅವರಿಂದ ಸುದ್ದಿಗೊಷ್ಠಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶದ ಮೆರೆಗೆ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಬಸವ ಉತ್ಸವ ಬಸವಕಲ್ಯಾಣದಲ್ಲಿ ಮಾರ್ಚ್ 11 ಮತ್ತು 12ರಂದು ನಡೆಯಲಿರುವ ಅದ್ದುರಿ ಬಸವ ಉತ್ಸವ ಮಾರ್ಚ್ 11 ರಂದು ಬಸವ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ನಡೆಯಲಿದೆ ಬಸವ ಉತ್ಸವದಲ್ಲಿ ಹೆಲಿಕಾಫ್ಟರ್ ಉತ್ಸವ.ಗಾಳಿಪಟ ಉತ್ಸವ.ಚಿತ್ರಕಲೆ ಉತ್ಸವ ಚಿತ್ರಕಲೆ ಉತ್ಸವ.ಸೆರಿ 16 […]

Advertisement

Wordpress Social Share Plugin powered by Ultimatelysocial