ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಜಿಲ್ಲಾಧಿಕಾರಿ ಗೊವಿಂದರೆಡ್ಡಿ ಅವರಿಂದ ಸುದ್ದಿಗೊಷ್ಠಿ
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶದ ಮೆರೆಗೆ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಬಸವ ಉತ್ಸವ
ಬಸವಕಲ್ಯಾಣದಲ್ಲಿ ಮಾರ್ಚ್ 11 ಮತ್ತು 12ರಂದು ನಡೆಯಲಿರುವ ಅದ್ದುರಿ ಬಸವ ಉತ್ಸವ
ಮಾರ್ಚ್ 11 ರಂದು ಬಸವ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ನಡೆಯಲಿದೆ
ಬಸವ ಉತ್ಸವದಲ್ಲಿ ಹೆಲಿಕಾಫ್ಟರ್ ಉತ್ಸವ.ಗಾಳಿಪಟ ಉತ್ಸವ.ಚಿತ್ರಕಲೆ ಉತ್ಸವ ಚಿತ್ರಕಲೆ ಉತ್ಸವ.ಸೆರಿ 16 ಉತ್ಸವಗಳು ನಡೆಯಲಿವೆ..
ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ
ಕಾರ್ಯಕ್ರಮದಲ್ಲಿ ರಘು ದಿಕ್ಷಿತ್ ಬೆರಿ ಹಲವರಿಂದ ದೇವರ ಭಕ್ತಿ ಗಿತೆಗಳು ನಡೆಯಲಿವೆ
ಮಾರ್ಚ್ 11.12 ರಂದು ನಡೆಯಲಿರುವ ಬಸವ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಾರ್ಯಕ್ರಮವನ್ನು ಯಶೆಸ್ವಿಯಾಗಿಸಬೆಕೆಂದು ಮನವಿ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada