ಕಳೆದೆರಡು ದಿನಗಳಿಂದ ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರಕ್ಕೆ ಭಾರೀ ಎಫೆಕ್ಟ್‌ ಎದುರಾಗಿದ್ದು

ಬೆಂಗಳೂರು : ಕಳೆದೆರಡು ದಿನಗಳಿಂದ ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರಕ್ಕೆ ಭಾರೀ ಎಫೆಕ್ಟ್‌ ಎದುರಾಗಿದ್ದು. ನಗರದ ಗೊರುಗೂಂಟೆಪಾಳ್ಯ ರಿಂಗ್‌ ರಸ್ತೆಯಲ್ಲಿ ಬಿಬಿಎಂಟಿಸಿ ಬಸ್‌ ಮೇಲೆ ಉರುಳಿ ಬೃಹತ್‌ ಗಾತ್ರದ ಮರವೊಂದು ಬಿದ್ದು ಬಸ್ಸಿನಲ್ಲಿದ್ದ 70 ಪ್ರಯಾಣಿಕರು ಅದೃಷ್ಟವಶಾತ್‌ ಬಚಾವ್ ಆಗಿದ್ದಾರೆ.

ಬಸ್ಸಿನಲ್ಲಿದ್ದ ಚಾಲಕರು ಹಾಗೂ ನಿರ್ವಾಹಕರ ಎಚ್ಚರಿಕೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ. ಇನ್ನಾದ್ರೂ ಈ ಬಗೆ ಬಿಬಿಎಂಪಿ ಎಚ್ಚೆತ್ತುಕೊಳ್ಳುವಂತೆ ಸ್ಥಳೀಯ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಅವರು ಇಂದಿನಿಂದ ಮೂರು ದಿನ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದಾರೆ.

Mon Apr 18 , 2022
  ನವದೆಹಲಿ, ಏ. 18: ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರು ಇಂದಿನಿಂದ ಮೂರು ದಿನ ಗುಜರಾತ್  ಪ್ರವಾಸ ಹಮ್ಮಿಕೊಂಡಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ (Director-General of the World Health Organization) ಡಾ. ಟೆಡ್ರೊಸ್ ಘೆಬ್ರೆಯೆಸಸ್, (Dr. Tedros Ghebreyesus) ಮತ್ತು ಮಾರಿಷಸ್ ಪ್ರಧಾನಿ  ಪ್ರವಿಂದ್ ಕುಮಾರ್ ಜುಗ್ನಾಥ್   ಕೂಡ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದು ಮೋದಿ ಇವರಿಬ್ಬರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮಾರಿಷಸ್ ಪ್ರಧಾನಿ […]

Advertisement

Wordpress Social Share Plugin powered by Ultimatelysocial