ಬ್ಯಾಡಗಿ ತಾಲೂಕು ಅತ್ತಿ ಕಟ್ಟಿ ಗ್ರಾಮದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ
ಸಮಾವೇಶಗಳ ಆಯೋಜನೆ ವಿಚಾರ
ಬರುವ ದಿನಗಳಲ್ಲಿ ಎಲ್ಲಾ ಹಿರಿಯರ ಜೊತೆ ಚರ್ಚೆ ಮಾಡುತ್ತೇವೆ
ಚರ್ಚೆ ಮಾಡಿ ಸಮಾವೇಶಗಳ ಆಯೋಜನೆ ಬಗೆಗೆ ಚರ್ಚೆ ಮಾಡುವೆ
ರೈತ ಮೋರ್ಚಾ, ಎಸ್ ಸಿ ಮೋರ್ಚಾ, ಎಲ್ಲಾ ಮೋರ್ಚಾಗಳ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳ ಆಯೋಜನೆ ಮಾಡೋದಿದೆ
ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು
ಈ ನಿಟ್ಟಿನಲ್ಲಿ ನಾವೆಲ್ಲಾ ಕುಳಿತು ಚರ್ಚೆ ಮಾಡ್ತಾ ಇದೇವೆ
ಶಿವಮೊಗ್ಗಾ ಏರ್ ಪೋರ್ಟ್ ಗೆ ಯಡಿಯೂರಪ್ಪನವರ ಹೆಸರಿಡಲು ಸಂಪುಟ ಸಭೆ ನಿರ್ಧಾರ ವಿಚಾರ
ಏರ್ ಪೋರ್ಟ್ ಆಗಲು ಕಾರಣ ಯಡಿಯೂರಪ್ಪನವರು ಹಾಗೂ ಸಂಸದರಾದ ಬಿ.ವೈ ರಾಘವೇಂದ್ರ ಅವರು
ಅವರಿಗೆ ಅದರ ಬಗ್ಗೆ ಹೆಮ್ಮೆ ಇದೆ
ಏರ್ ಪೋರ್ಟ್ ಗೆ ಹೆಸರಿಡಬಾರದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ
ಈ ಬಗ್ಗೆ ಕೇಂದ್ರಕ್ಕೂ ಪತ್ರ ಬರೆದಿದ್ದಾರೆ
ಅಂತಿಮವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ
ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ವಿಜಯೇಂದ್ರ ಕರೆಸಿ ಪ್ರಚಾರ ನಡೆಸಬೇಕೆಂಬ ಬೇಡಿಕೆ ಇಡುತ್ತಿರುವ ವಿಚಾರ
ಶಾಸಕರು ತಮ್ಮ ಕ್ಷೇತ್ರಗಳಿಗೆ ವಿಜಯೇಂದ್ರ ಬರಬೇಕು ಅಂತ ನಿರೀಕ್ಷೆ ಇಟ್ಟುಕೊಂಡಿದ್ದಾರೆ
ನನ್ನ ಕರ್ತವ್ಯ ಕೂಡಾ ಇದೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಆಗಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕು ಎಂಬುದು ನನಗೆ ಇದೆ
ನನ್ನದೇ ಆದ ರೀತಿ ಪಕ್ಷ ಸಂಘಟನೆ ಮಾಡಬೇಕು ಎಂಬುದಿದೆ
ನಾನು ಕೂಡಾ ರಾಜ್ಯಾದ್ಯಂತ ಪ್ರವಾಸ ಮಾಡುವೆ
ನಮ್ಮ ಪಕ್ಷದ ಹಿರಿಯರೂ ಪ್ರವಾಸ ಮಾಡಲಿದ್ದಾರೆ
ನಮ್ಮ ಸಹಾಯ ಇರದಿದ್ದರೆ ಯಡಿಯೂರಪ್ಪ ರಾಜಕೀಯ ಜೀವನ ಮುಗಿದು ಹೋಗ್ತಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ
ರಾಜ್ಯದ ಜನ ಎಲ್ಲವನ್ನೂ ನೋಡಿದ್ದಾರೆ
ಯಾವ್ಯಾವ ಸಂದರ್ಭದಲ್ಲಿ ಯಾರ್ಯಾರು ಮುಖ್ಯಮಂತ್ರಿ ಆದರು? ಯಾವ ಕಾರಣಕ್ಕೆ ಆದರು ಎಲ್ಲವನ್ನೂ ಜನ ನೋಡಿದ್ದಾರೆ ಎಂದ ವಿಜಯೇಂದ್ರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada