ಅನುಮತಿಯಿಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಕ್ಕಳ ವಿಡಿಯೋ ಅಪ್ಲೋಡ್ ಹಿನ್ನೆಲೆ.

ಅನುಮತಿಯಿಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಕ್ಕಳ ವಿಡಿಯೋ ಅಪ್ಲೋಡ್ ಹಿನ್ನೆಲೆ

ಎರಡು ಖಾಸಗಿ ಯೂಟೂಬ್ ಚಾನೆಲ್ ಗಳ ವಿರುದ್ಧ ದೂರು ದಾಖಲು

ಕೇಂದ್ರ ವಿಭಾಗ ಸೈಬರ್ ಕ್ರೈಮ್ ಠಾಣೆಯಲ್ಲಿ FIR ದಾಖಲು

BE4Kannada ಮತ್ತು india report ವಿರುದ್ಧ ಎಫ್ ಐ ಆರ್

ಹೂ ಇಸ್ ಅಭರಣ ಡಿಕೆ ಶಿವಕುಮಾರ್ ಹಾಗೂ ಡಿಕೆಶಿ ಮಗ ಯಾರು..?

ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ ಎಂದು ವಿಡಿಯೋ ಮಾಡಿದ್ದ ಯ್ಯೂಟೂಬ್ ಚಾನೆಲ್ ಗಳು

ಅನುಮತಿ ಇಲ್ಲದೆ ಪೊಟೋ ವಿಡಿಯೋ ಅಪ್ಲೋಡ್ ಮಾಡಿರುವ ಹಿನ್ನೆಲೆ

ಸದಾಶಿವನಗರ ಡಿಕೆ ಶಿವಕುಮಾರ್ ಮನೆಯಲ್ಲಿ ಉಮೇಶ್ ಎಂಬ ವ್ಯಕ್ತಿಯಿಂದ ದೂರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾತ್ರೆಯಲ್ಲಿ ಸಾಧು ಸಂತರ ಗಾಂಜಾ ಘಾಟು.

Mon Feb 6 , 2023
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರನ ಜಾತ್ರೆ ಅಂದ್ರೆ ಕೋಮು ಸೌಹಾರ್ದತೆಗೆ ಹೆಸರಾದ ಜಾತ್ರೆ. ಈ ಜಾತ್ರೆಗೆ ಹಿಂದೂ ಮುಸ್ಲಿಂರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ನಡೆಸಲಾಗುತ್ತೇ. ಪ್ರತಿ ಭಾರಿಯಂತೆ ಈ ಭಾರಿಯೂ ಐದು ದಿನಗಳ ಕಾಲ ಈ ತಿಂಥಣಿ ಮಾನೇಶ್ವರ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ. ಇನ್ನು ಈ ಜಾತ್ರೆಗೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಾಧು ಸಂತರು ಮೌನೇಶ್ವರ ದೇವಸ್ಥಾನದ […]

Advertisement

Wordpress Social Share Plugin powered by Ultimatelysocial