ಬಾಗಲಕೋಟೆ.. ಕೂಡಲಸಂಗಮದಲ್ಲಿ ಶ್ರೀಗಂಧ ಮರಗಳ ಕಳ್ಳತನ…

ಹತ್ತಕ್ಕೂ ಹೆಚ್ಚು ಗಂಧದ ಮರಗಳನ್ನು ಕತ್ತರಿಸಿ, ತುಂಡು ತೆಗೆದುಕೊಂಡ ಹೋಗಿರುವ ಕಳ್ಳರು…

ಪೂಜಾವನದಲ್ಲಿ ಇರುವ ಶ್ರೀಗಂಧದ ಮರಗಳು…

ನಾಲ್ಕದು ದಿನಗಳ ಹಿಂದೆಯೇ ನಡೆದಿರುವ ಘಟನೆ…

ಪೂಜಾವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಜನರ ಮೂಲಕ ಮರಗಳ್ಳತನ ಬೆಳಕಿಗೆ…

ಶ್ರೀಗಂಧದ ಮರಗಳ ಕಳ್ಳತನ ನಡೆದಿದ್ದು…

ಇದು ಬೆಳಕಿಗೆ ಬಾರದಂತೆ ಮರಗಳ ಬೊಡ್ಡೆಗಳ ಮೇಲೆ ರಂಬೆ, ಕೊಂಬೆ ಹಾಕಿ ಮುಚ್ಚಲಾಗಿದೆ…

ಕೂಡಲಸಂಗಮ ಅಭಿವೃದ್ದಿ ಮಂಡಳಿ ವ್ಯಾಪ್ತಿಯ ಪೂಜಾವನ…

528 ಎಕರೆ ವಿಶಾಲ ಪ್ರದೇಶದಲ್ಲಿ ಬೆಳೆಸಿರುವ ಸಸ್ಯ ಸಂಪತ್ತು…

ಕಳೆದ ಒಂದು ದಶಕದಲ್ಲಿ ಶ್ರೀಗಂಧದ ಮರಗಳ ಮಾರಣಹೋಮ….

ತಡೆಯುವ ಕೆಲಸ ಮಾಡುತ್ತಿಲ್ಲ ಮಂಡಳಿ….

ಮರಗಳ ಸಂರಕ್ಷಣೆಗಾಗಿಯೇ ಹೊರಗುತ್ತಿಗೆ ಕಾರ್ಮಿಕರನ್ನ ನೇಮಕ…

ಆದರೂ ನಿಲ್ಲದ ಶ್ರೀಗಂಧ ಮರಗಳ ಕಳ್ಳತನ…

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ವಿಕ್ರಾಂತ್ ರೋಣ'. ಇದು ಕಿಚ್ಚ ಸುದೀಪ್ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ.

Tue Jul 26 , 2022
  ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’. ಇದು ಕಿಚ್ಚ ಸುದೀಪ್ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ. ಅದೂ 3ಡಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಕೊನೆಯ ಹಂತದ ಪ್ರಚಾರ ಶುರುವಾಗಿದೆ. ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ನಿರಂತರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇಂದಿನಿಂದ ಇನ್ನು ಎರಡು ದಿನಗಳ ಕಾಲ ಬಿಡುವಿಲ್ಲದೆ ಪ್ರಮೋಷನ್ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಮೂರು ರಾಜ್ಯ.. ಮೂವರು ಸೂಪರ್‌ಸ್ಟಾರ್‌ಗಳು […]

Advertisement

Wordpress Social Share Plugin powered by Ultimatelysocial