ಹತ್ತಕ್ಕೂ ಹೆಚ್ಚು ಗಂಧದ ಮರಗಳನ್ನು ಕತ್ತರಿಸಿ, ತುಂಡು ತೆಗೆದುಕೊಂಡ ಹೋಗಿರುವ ಕಳ್ಳರು…
ಪೂಜಾವನದಲ್ಲಿ ಇರುವ ಶ್ರೀಗಂಧದ ಮರಗಳು…
ನಾಲ್ಕದು ದಿನಗಳ ಹಿಂದೆಯೇ ನಡೆದಿರುವ ಘಟನೆ…
ಪೂಜಾವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಜನರ ಮೂಲಕ ಮರಗಳ್ಳತನ ಬೆಳಕಿಗೆ…
ಶ್ರೀಗಂಧದ ಮರಗಳ ಕಳ್ಳತನ ನಡೆದಿದ್ದು…
ಇದು ಬೆಳಕಿಗೆ ಬಾರದಂತೆ ಮರಗಳ ಬೊಡ್ಡೆಗಳ ಮೇಲೆ ರಂಬೆ, ಕೊಂಬೆ ಹಾಕಿ ಮುಚ್ಚಲಾಗಿದೆ…
ಕೂಡಲಸಂಗಮ ಅಭಿವೃದ್ದಿ ಮಂಡಳಿ ವ್ಯಾಪ್ತಿಯ ಪೂಜಾವನ…
528 ಎಕರೆ ವಿಶಾಲ ಪ್ರದೇಶದಲ್ಲಿ ಬೆಳೆಸಿರುವ ಸಸ್ಯ ಸಂಪತ್ತು…
ಕಳೆದ ಒಂದು ದಶಕದಲ್ಲಿ ಶ್ರೀಗಂಧದ ಮರಗಳ ಮಾರಣಹೋಮ….
ತಡೆಯುವ ಕೆಲಸ ಮಾಡುತ್ತಿಲ್ಲ ಮಂಡಳಿ….
ಮರಗಳ ಸಂರಕ್ಷಣೆಗಾಗಿಯೇ ಹೊರಗುತ್ತಿಗೆ ಕಾರ್ಮಿಕರನ್ನ ನೇಮಕ…
ಆದರೂ ನಿಲ್ಲದ ಶ್ರೀಗಂಧ ಮರಗಳ ಕಳ್ಳತನ…
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: