ಅಪರಾಧಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಟೌನ್ ಹಾಲ್ ನಲ್ಲಿ ಪ್ರತಿಭಟನೆ
ಮನೋಹರ ಅಯ್ಯರ್ ಹೇಳಿಕೆ
ಧರ್ಮ ಹೆಸರಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ
ಇಸ್ಲಾಮಿಕ್ ದೇಶ ಮಾಡಲು ಹೊರಟಿರುವುದನ್ನು ವಿರೋಧಿಸುತ್ತೇವೆ
ಪಾಟಾಪಟ್ ಶ್ರೀನಿವಾಸ ಹೇಳಿಕೆ
ಹಿಂದೂ ಸಮಾಜದ ಸಂಘಟನೆ ಆಗಬೇಕು,
ಎಲ್ಲ ಹಿಂದೂ ಕಾರ್ಯದರ್ಶಿ ಕೈ ಮುಗಿದು ಕೇಳುತ್ತೇನೆ, ಹಿಂದೂಗಳ ಕೊಲೆ ಮಾಡಲು ಯೋಜನೆ ಮಾಡುತ್ತಿದ್ದಾರೆ
ಸರ್ಕಾರದ ರಕ್ಷಣೆಯನ್ನು ಕೇಳುತ್ತಿದ್ದೇವೆ.
ಮೊದಲು ನಮ್ಮ ರಕ್ಷಣೆ ಮಾಡುವುದನ್ನು ಕಲಿಯಬೇಕು
೫೦೦ ವರ್ಷದ ಹಲವು ಧರ್ಮವನ್ನು ನಾಶ ಮಾಡಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲಿ 700 ಕ್ಕೂ ಹೆಚ್ಚು ಜನರ ಮೇಲಿನ ಪ್ರಕರಣ ತೆಗೆದು ಹಾಕಲಾಗಿದೆ
….
ಸೂಲಿಬೆಲೆ ಹೇಳಿಕೆ
ಕಾನೂನಿನ ಮೇಲೆ ಭಯ ಕಡಿಮೆ ಆಗಿದೆ.
ಇದೇ ರೀತಿಯಾದರೆ ಹಿಂದೂ ಸಮಾಜ ಉತ್ತರ ಕೊಡಲು ಸಿದ್ಧವಾಗಿದೆ.
ಕರ್ನಾಟಕ ಸರ್ಕಾರ ಈಗ ನಿದ್ದೆಯಲ್ಲಿ ಇದೆ.
ಒಬ್ಬ ಹಿಂದೂ ರಕ್ತ ಹರಿಯದಂತೆ ನೀವು ಮಾಡಬೇಕು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: