ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪ್ರತಿಭಟನೆ !

ಅಪರಾಧಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಟೌನ್ ಹಾಲ್ ನಲ್ಲಿ ಪ್ರತಿಭಟನೆ
ಮನೋಹರ ಅಯ್ಯರ್ ಹೇಳಿಕೆ
ಧರ್ಮ ಹೆಸರಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ‌
ಇಸ್ಲಾಮಿಕ್ ದೇಶ ಮಾಡಲು ಹೊರಟಿರುವುದನ್ನು ವಿರೋಧಿಸುತ್ತೇವೆ
ಪಾಟಾಪಟ್ ಶ್ರೀನಿವಾಸ ಹೇಳಿಕೆ
ಹಿಂದೂ ಸಮಾಜದ ಸಂಘಟನೆ ಆಗಬೇಕು,
ಎಲ್ಲ ಹಿಂದೂ ಕಾರ್ಯದರ್ಶಿ ಕೈ ಮುಗಿದು ಕೇಳುತ್ತೇನೆ, ಹಿಂದೂಗಳ ಕೊಲೆ ಮಾಡಲು ಯೋಜನೆ ಮಾಡುತ್ತಿದ್ದಾರೆ
ಸರ್ಕಾರದ ರಕ್ಷಣೆಯನ್ನು ಕೇಳುತ್ತಿದ್ದೇವೆ.
ಮೊದಲು ನಮ್ಮ ರಕ್ಷಣೆ ಮಾಡುವುದನ್ನು ಕಲಿಯಬೇಕು
೫೦೦ ವರ್ಷದ ಹಲವು ಧರ್ಮವನ್ನು ನಾಶ ಮಾಡಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲಿ 700 ಕ್ಕೂ ಹೆಚ್ಚು ಜನರ ಮೇಲಿನ ಪ್ರಕರಣ ತೆಗೆದು ಹಾಕಲಾಗಿದೆ
‌‌‌….
ಸೂಲಿಬೆಲೆ ಹೇಳಿಕೆ
ಕಾನೂನಿನ ಮೇಲೆ ಭಯ ಕಡಿಮೆ ಆಗಿದೆ.
ಇದೇ ರೀತಿಯಾದರೆ ಹಿಂದೂ ಸಮಾಜ ಉತ್ತರ ಕೊಡಲು ಸಿದ್ಧವಾಗಿದೆ.
ಕರ್ನಾಟಕ ಸರ್ಕಾರ ಈಗ ನಿದ್ದೆಯಲ್ಲಿ ಇದೆ.
ಒಬ್ಬ ಹಿಂದೂ ರಕ್ತ ಹರಿಯದಂತೆ ನೀವು ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ.

Fri Jul 29 , 2022
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಹಿನ್ನೆಲೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ. ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ ಬಿಜೆಪಿ ಮುಖಂಡರು. ಗಂಗಾವತಿಯ ಗಾಂಧಿವೃತ್ತದಲ್ಲಿ ನಡೆದ ಶ್ರದ್ಧಾಂಜಲಿ. ಮಹಿಳಾ ಕಾರ್ಯಕರ್ತರೂ ಸಹ ಭಾಗಿ.. ಹತ್ಯೆ ಘಟನೆ ಬಗ್ಗೆ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಮುಖಂಡರು. ತಕ್ಷಣವೇ ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ‌ಆಗ್ರಹಿಸಿದ ಸಿಂಗನಾಳ ವೀರುಪಾಕ್ಷಪ್ಪ. ರಾಜ್ಯ ಸರ್ಕಾರ ತಕ್ಷಣವೇ ಕಠಿಣ ಕಾನೂನು ತರುವಂತೆ ಒತ್ತಾಯ ಬಿಜೆಪಿಯ ಮಾಜಿ […]

Advertisement

Wordpress Social Share Plugin powered by Ultimatelysocial