ಬೆಂಗಳೂರಿನಲ್ಲಿ ಯುವ ದೇಹದಾರ್ಢ್ಯ ಪಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೆ ಆರ್ ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಘಟನೆ.

ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದೇಹದಾರ್ಢ್ಯಪಟು.

ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದ ಶ್ರೀನಾಥ್.

ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ.

ಆದರೆ ನಿನ್ನೆ ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

ಮೂಲತಃ ಕೋಲಾರದ ಶ್ರೀನಿವಾಸಪುರದ ಶ್ರೀನಾಥ್.

ಶ್ರೀನಾಥ್ ಪೋಷಕರಿಂದ ಶ್ರೀನಾಥ್ ಸಾವಿನ ಬಗ್ಗೆ ಅನುಮಾನ.

ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದ್ದಿಗೋಷ್ಠಿ ವೇಳೆ ಕೈಯಲ್ಲಿ ಜಪಮಣಿ ಹಿಡಿದು ಬಂದಿದ್ದೇಕೆ.

Wed Jan 11 , 2023
  ನಟಿ ಸಮಂತಾ ಅವರು ( Samantha ) ‘ಶಾಕುಂತಲಂ’ ಸಿನಿಮಾ ( Shakuntalam ) ಸುದ್ದಿಗೋಷ್ಠಿಯಲ್ಲಿ ಅತ್ತರು, ಇಷ್ಟುದಿನ ಪ್ರೀತಿ ಸಹಕಾರ ಕೊಟ್ಟಿವರಿಗೆಲ್ಲ ಧನ್ಯವಾದ ತಿಳಿಸಿದರು, ಏನೇ ಆದರೂ ನನಗೆ ಸಿನಿಮಾ ಮೇಲಿನ ಪ್ರೀತಿ ಕಮ್ಮಿಯಾಗೋದಿಲ್ಲ ಎಂದರು. ಇದರ ಮಧ್ಯೆ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಸಮಂತಾ ಕೈಯಲ್ಲಿ ಧಾರ್ಮಿಕ ಸರವೊಂದು ಎದ್ದು ಕಾಣುತ್ತಿತ್ತು. ಈ ಧಾರ್ಮಿಕ ಸರದ ಹಿಂದಿನ ಕಾರಣ ಏನು ಎಂದು ತಿಳಿದುಕೊಳ್ಳಲು ಕೆಲವರು ಕೂತುಹಲದಿಂದ […]

Advertisement

Wordpress Social Share Plugin powered by Ultimatelysocial