ಬೆಂಗಳೂರಿನ ಹೊರ ವಲಯದಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಯುವತಿ ಕೊಲೆ
ಹೊರವಲಯದ ರಾಜಾನುಕುಂಟೆಯ ಸಮೀಪದ ಶಾನುಭೋಗನಹಳ್ಳಿ ಬಳಿ ನಿನ್ನೆ ರಾತ್ರಿ ಘಟನೆ
ರಾಶಿ (೧೯) ಕಾಲೇಜು ವಿದ್ಯಾರ್ಥಿ ಕತ್ತು ಕೊಯ್ದು ಕೊಲೆ
ಆಂಧ್ರ ಮೂಲದ ಮಧುಚಂದ್ರ ಎಂಬಾತನಿಂದ ಕೃತ್ಯ ಎಸಗಿ ಪರಾರಿ
ಯಲಹಂಕದ ಖಾಸಗಿ ರಾಶಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ ರಾಶಿ
ನಿನ್ನೆ ಸಂಜೆ ತಮ್ಮ ತೋಟದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಮನೆಗೆ ಕರೆತರಲು ನಡೆದುಕೊಂಡು ಹೋಗಿದ್ದ ರಾಶಿ
ಈ ವೇಳೆ ರಾಶಿ ಬರುವಿಕೆಯನ್ನ ನೋಡಿ ವಾಗ್ವದ ನಡೆಸಿ ಕೃತ್ಯ
ಪ್ರಾಣ ಉಳಿಸಿಕೊಳ್ಳಲು ಕುಯ್ದ ಕತ್ತನ್ನು ಕೈಯಲ್ಲಿ ಹಿಡಿದುಕೊಂಡು ಸುಮಾರು 200 ಮೀಟ ನಡೆದುಕೊಂಡು ಬಂದಿರುವ ರಾಶಿ
ತೋಟದಲ್ಲಿ ಬಿದ್ದಿದ ರಾಶಿ ಮೃತದೇಹಕಂಡ ದಾರಿಹೋಕರು ಆಕೆಯನ್ನು ಗಮನಿಸಿ ಪೋಷಕರಿಗೆ ಮಾಹಿತಿ
ಮಧುಚಂದ್ರನಿಗೆ ಈ ಹಿಂದೆಯೇ ವಿವಾಹವಾಗಿದ್ದ ವಿಚಾರ ಗೊತ್ತಾಗಿದ್ದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರ
ಪ್ರತಿನಿತ್ಯ ಎಂದಿನಂತೆ ಕಾಲೇಜು ಮುಗಿದ ಬಳಿಕ ತೋಟದಲ್ಲಿನ ಹಸು, ಕುರಿ ಕರೆತರಲು ರಾಶಿ ತೆರಳುತ್ತಿದ್ದ ರಾಶಿ
ಈ ವಿಚಾರ ತಿಳಿದಿದ್ದ ಆರೋಪಿ ಬೈಕ್ನಲ್ಲಿ ಆಕೆಯನ್ನು ಹಿಂಬಾಲಿಸಿ ನಿರ್ಜನ ಪ್ರದೇಶದಲ್ಲಿ ಕತ್ತು ಕುಯ್ದು ಕೊಲೆಗೈದು ಪರಾರಿ
ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
https://play.google.com/store/apps/details?id=com.speed.newskannada