ಬೆಂಗಳೂರಿನ ಹೊರ ವಲಯದಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಯುವತಿ ಕೊಲೆ.

ಬೆಂಗಳೂರಿನ ಹೊರ ವಲಯದಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಯುವತಿ ಕೊಲೆ

ಹೊರವಲಯದ ರಾಜಾನುಕುಂಟೆಯ ಸಮೀಪದ ಶಾನುಭೋಗನಹಳ್ಳಿ ಬಳಿ ನಿನ್ನೆ ರಾತ್ರಿ ಘಟನೆ

ರಾಶಿ (೧೯) ಕಾಲೇಜು ವಿದ್ಯಾರ್ಥಿ ಕತ್ತು ಕೊಯ್ದು ಕೊಲೆ

ಆಂಧ್ರ ಮೂಲದ ಮಧುಚಂದ್ರ ಎಂಬಾತನಿಂದ ಕೃತ್ಯ ಎಸಗಿ ಪರಾರಿ

ಯಲಹಂಕದ ಖಾಸಗಿ ರಾಶಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ ರಾಶಿ

ನಿನ್ನೆ ಸಂಜೆ ತಮ್ಮ ತೋಟದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಮನೆಗೆ ಕರೆತರಲು ನಡೆದುಕೊಂಡು ಹೋಗಿದ್ದ ರಾಶಿ

ಈ ವೇಳೆ ರಾಶಿ ಬರುವಿಕೆಯನ್ನ ನೋಡಿ ವಾಗ್ವದ ನಡೆಸಿ ಕೃತ್ಯ

ಪ್ರಾಣ ಉಳಿಸಿಕೊಳ್ಳಲು ಕುಯ್ದ ಕತ್ತನ್ನು ಕೈಯಲ್ಲಿ ಹಿಡಿದುಕೊಂಡು ಸುಮಾರು 200 ಮೀಟ‌ ನಡೆದುಕೊಂಡು ಬಂದಿರುವ ರಾಶಿ

ತೋಟದಲ್ಲಿ ಬಿದ್ದಿದ ರಾಶಿ ಮೃತದೇಹಕಂಡ ದಾರಿಹೋಕರು ಆಕೆಯನ್ನು ಗಮನಿಸಿ‌ ಪೋಷಕರಿಗೆ ಮಾಹಿತಿ

ಮಧುಚಂದ್ರನಿಗೆ ಈ ಹಿಂದೆಯೇ ವಿವಾಹವಾಗಿದ್ದ ವಿಚಾರ ಗೊತ್ತಾಗಿದ್ದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರ

ಪ್ರತಿನಿತ್ಯ ಎಂದಿನಂತೆ ಕಾಲೇಜು ಮುಗಿದ ಬಳಿಕ ತೋಟದಲ್ಲಿನ ಹಸು, ಕುರಿ ಕರೆತರಲು ರಾಶಿ ತೆರಳುತ್ತಿದ್ದ ರಾಶಿ

ಈ ವಿಚಾರ ತಿಳಿದಿದ್ದ ಆರೋಪಿ ಬೈಕ್‌ನಲ್ಲಿ ಆಕೆಯನ್ನು ಹಿಂಬಾಲಿಸಿ ನಿರ್ಜನ ಪ್ರದೇಶದಲ್ಲಿ ಕತ್ತು ಕುಯ್ದು ಕೊಲೆಗೈದು ಪರಾರಿ

ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲು ಅತ್ಯಂತ ವೇಗವಾಗಿ ಚಲಿಸುವ ವಾಹನ ಎಂದು ನಿಮಗೆಲ್ಲರಿಗೂ ತಿಳಿದಿದೆ.

Wed Jan 18 , 2023
  ರೈಲು ಅತ್ಯಂತ ವೇಗವಾಗಿ ಚಲಿಸುವ ವಾಹನ ಎಂದು ನಿಮಗೆಲ್ಲರಿಗೂ ತಿಳಿದಿದೆ.  ಚುಕುಬುಕು ಎಂದು ವೇಗವಾಗಿ ಚಲಿಸುವ ಈ ರೈಲಿನಲ್ಲಿ ಚಲಿಸುವುದು ಅಂದ್ರೆ ಅದೇನೋ ಖುಷಿ. ಆದರೀಗ ಇಲ್ಲೊಂದು ರೈಲು ಅತೀ ನಿಧಾನವಾಗಿ ಚಲಿಸುತ್ತಂತೆ . ಅರೇ ರೈಲು ನಿಧಾನವಾಗಿಯಾ ಅಂತ ಶಾಕ್​ ಆಗ್ಬೇಡಿ. ನಿಮಗೆ ಆ ರೈಲು ಯಾವುದು ಅಂತ ತಿಳಿಸ್ತೀವಿ ನೋಡಿ. ಇದು ಭಾರತದ ಅತ್ಯಂತ ನಿಧಾನಗತಿಯ ರೈಲು… ಇದು ಕೆಲ್ಲರ್, ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್, ಊಟಕಮಂಡ್ […]

Advertisement

Wordpress Social Share Plugin powered by Ultimatelysocial