ಬೈಕ್ ಖರೀದಿಯ ನೆಪದಲ್ಲಿ ಬಂದು ಬೆಲೆಬಾಳೋ ಬೈಕ್ ದೋಚಿದ ಕಳ್ಳರು ಅಂದರ್.
ವಿಶ್ವಾಸ್,ಜಗನ್ನಾಥ,ಗಜೇಂದ್ರ,ಲಿಖಿತ್,ಶಶಾಂಕ್,ಪವನ್ ಬಂಧಿತರು.
ನ.10 ರಂದು ಮಹಮ್ಮದ್ ಆಸಿಫ್ ಎಂಬವರಿಂದ ಬಿಎಂಡಬ್ಲ್ಯು ಬೈಕ್ ದೋಚಿದ್ದ ಕಳ್ಳರು.
ಬೈಕನ್ನ ನೊಡೋ ನೆಪದಲ್ಲಿ ಬಂದು ಮಹಮ್ಮದ್ ಆಸಿಫ್ ಗೆ ಹಲ್ಲೆಯನ್ನ ಮಾಡಿದ್ದಾರೆ.
ನಂತರ 16 ಲಕ್ಷ ಬೆಲೆಬಾಳೋ ಬಿಎಂಡಬ್ಲ್ಯು ಬೈಕನ್ನ ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರಿಂದ ಆರೋಪಿಗಳ ಬಂಧನ.
ಬಂಧಿತರಿಂದ ಬೈಕ್, ಕಾರು ವಶಕ್ಕೆ ಪಡೆದ ಪೊಲೀಸರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….