ಬೆಂಗಳೂರು ವಿಜಯನಗರ ಪೊಲೀಸರ ಕಾರ್ಯಾಚರಣೆ.

ಬೈಕ್ ಖರೀದಿಯ ನೆಪದಲ್ಲಿ ಬಂದು ಬೆಲೆಬಾಳೋ ಬೈಕ್ ದೋಚಿದ ಕಳ್ಳರು ಅಂದರ್.

ವಿಶ್ವಾಸ್,ಜಗನ್ನಾಥ,ಗಜೇಂದ್ರ,ಲಿಖಿತ್,ಶಶಾಂಕ್,ಪವನ್ ಬಂಧಿತರು.

ನ.10 ರಂದು ಮಹಮ್ಮದ್ ಆಸಿಫ್ ಎಂಬವರಿಂದ ಬಿಎಂಡಬ್ಲ್ಯು ಬೈಕ್ ದೋಚಿದ್ದ ಕಳ್ಳರು.

ಬೈಕನ್ನ ನೊಡೋ ನೆಪದಲ್ಲಿ ಬಂದು ಮಹಮ್ಮದ್ ಆಸಿಫ್ ಗೆ ಹಲ್ಲೆಯನ್ನ ಮಾಡಿದ್ದಾರೆ.

ನಂತರ 16 ಲಕ್ಷ ಬೆಲೆಬಾಳೋ ಬಿಎಂಡಬ್ಲ್ಯು ಬೈಕನ್ನ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರಿಂದ ಆರೋಪಿಗಳ ಬಂಧನ.

ಬಂಧಿತರಿಂದ ಬೈಕ್, ಕಾರು ವಶಕ್ಕೆ ಪಡೆದ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆಗೆ ಅವಕಾಶ ಕೊಡಿ. ಆರ್.ಪಿ.ನಂಜುಂಡಸ್ವಾಮಿ...

Thu Dec 22 , 2022
ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜನವರಿ 6ರಿಂದ 10ರವರೆಗೆ ನಡೆಯಲಿದೆ. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ…..ಇಲ್ಲಿನ ಪಂಕ್ತಿ ಸೇವೆಗೆ ದೊಡ್ಡ ಇತಿಹಾಸವಿದೆ. ಭಕ್ತರು ಕುಟುಂಬ ಸಮೇತರಾಗಿ ಬಂದು ಕುರಿ, ಕೋಳಿ ಕತ್ತರಿಸಿ ಮಾಂಸದ ಅಡುಗೆ ಸಿದ್ದಪಡಿಸಿ ಸಿದ್ದಪ್ಪಾಜಿಗೆ ಎಡೆ ಇಟ್ಟು ನಂತರ ಒಟ್ಟಾಗಿ ಮಾಂಸದ ಊಟವನ್ನು ಮಾಡುವ ದಿನ. ಮೊದಲೆಲ್ಲ ದೇವಾಲಯದ ಆವರಣದಲ್ಲೇ ಪ್ರಾಣಿ ಬಲಿ ಕೊಡುತ್ತಿದ್ದರು. […]

Advertisement

Wordpress Social Share Plugin powered by Ultimatelysocial