ಮೈಸೂರು ಜಿಲ್ಲೆ ಟಿ ನರಸೀಪುರ
ಪುರಸಭೆ ನೂತನ ಅಧ್ಯಕ್ಷ ನಂಜುಂಡಸ್ವಾಮಿರವರಿಗೆ ಅಭಿನಂದನಾ ಕಾರ್ಯಕ್ರಮ.
ಎಸ್.ಬಂಗಾರಪ್ಪ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಕಾರ್ಯಕ್ರಮ.
ಪಟ್ಟಣದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮ.
ಪುರಸಭೆ ನೂತನ ಅಧ್ಯಕ್ಷ ನಂಜುಂಡಸ್ವಾಮಿರನ್ನ ಸನ್ಮಾನಿಸಿ ಮನವಿ ಸಲ್ಲಿಸಿದ ಬಡಾವಣೆ ನಿವಾಸಿಗಳು.
ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 221 ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆಯಾಗಿತ್ತು.
ಬಂಗಾರಪ್ಪ ಬಡಾವಣೆಯ ನಿವೇಶನ ಫಲಾನುಭವಿಗಳಿಗೆ ಖಾತೆ ಮಾಡಿಕೊಡಲು ಈಗಲೂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ.
ನೂತನ ಪುರಸಭೆ ಅಧ್ಯಕ್ಷರಾದರು ನಮ್ಮ ಸಮಸ್ಯೆಯನ್ನ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ.
ಕೂಡಲೇ ಈ ವಿಚಾರವನ್ನ ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಡಿ.
ಈಗಾಗಲೇ ಬಂಗಾರಪ್ಪ ಬಡಾವಣೆ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ.
ಇದರಿಂದ ನಮ್ಮನ್ನ ರಕ್ಷಣೆ ಮಾಡುವಂತೆ ಮನವಿ ಮಾಡಿದರು.
https://play.google.com/store/apps/details?id=com.speed.newskannada