ರಾಮದುರ್ಗ ಪಟ್ಟಣದ ಉಮತಾರ ಪ್ಲಾಟನಲ್ಲಿ ನಡೆದ ಘಟನೆ.
ಶಿವಾನಂದ ಛಾಯಾಪ್ಪಗೋಳ
ಪ್ರೌಢಶಾಲಾ ಶಿಕ್ಷಕ
ಎಂಬವರ ಮನೆಯಲ್ಲಿ ಕೃತ್ಯ ಎಸಗಿದ ಇಬ್ಬರು ದರೋಡೇಕೋರರು.
ಮಧ್ಯಾಹ್ನ ಸಮಯ ಇಬ್ಬರು ದರೋಡೆಕೋರಿಂದ ಕೈ ಚಳಕ.
ನಾವು ಪುರಸಭೆಯವರು ಮನೆಗೆ ಉಚಿತವಾಗಿ ಕುಡಿಯುವ ನೀರಿನ ನಳ ಕೂಡಿಸುತ್ತೇವೆ ಎಂದು ಹೇಳಿ ಮನೆಯಲ್ಲಿ ಒಬ್ಬಂಟೆ ವೃದ್ಧ ಮಹಿಳೆಯನ್ನು ಯಾಮಾರಿಸಿ ಮನೆಯಲ್ಲಿದ್ದ ಸುಮಾರು 21ತೊಲಿ ಬಂಗಾರ ಮತ್ತು ಮೂರು ಸಾವಿರ ರೂಪಾಯಿ ದರೋಡೆ ಮಾಡಿದ್ದಾರೇ ಎಂದು ಶಿಕ್ಷಕನ ತಾಯಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ರಾಮದುರ್ಗ PSI ಶಿವಾನಂದ ಕಾರಜೋಳ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
https://play.google.com/store/apps/details?id=com.speed.newskannada