ಬಸವಕಲ್ಯಾಣ ಮತಕ್ಷೆತ್ರದಲ್ಲಿ ರಂಗೆರಿದ ವಿಧಾನಸಭಾ ಚುನಾವಣೆ ಕಾವು.

ಬಸವಕಲ್ಯಾಣ ಮತಕ್ಷೆತ್ರದಲ್ಲಿ ರಂಗೆರಿದ ವಿಧಾನಸಭಾ ಚುನಾವಣೆ ಕಾವು

ಬೀದರ್ ಜಿಲ್ಲೆಯ ಬಸವಕಲ್ಯಾಣ ಮತಕ್ಷೆತ್ರದಲ್ಲಿ ಮರಾಠ ಸಮುದಾಯದವರಿಂದ ಒಗ್ಗಟ್ಟಿನ ಮಂತ್ರ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದ ಅಭ್ಯರ್ಥಿಗೆ ಯಾವ ಪಕ್ಷದಿಂದ ಟಿಕೆಟ್ ನೀಡಲಾಗುತ್ತದೆಯೊ ಆ ಪಕ್ಷಕ್ಕೆ ಮರಾಠಾ ಸಮುದಾಯದ ಮತ ಹಾಕುತ್ತೆವೆ ಎಂದು ಮರಾಠಾ ಸಮುದಾಯದ ಮುಖಂಡರು ತಿಳಿಸಿದ್ದಾರೆ

ಬಸವಕಲ್ಯಾಣ ಮತಕ್ಷೆತ್ರದಲ್ಲಿ ಬಿಜೆಪಿ.ಜೆಡಿಎಸ್‌.ಕಾಂಗ್ರೆಸ್ ಸೆರಿದಂತೆ ಎಲ್ಲಾ ಪಕ್ಷಗಳಲ್ಲಿ ಮರಾಠಾ ಸಮಾಜದ ಪ್ರಮುಖರು ಟಿಕೆಟ್ ಆಕಾಂಕ್ಷಿಗಳಾಗಿದ್ಧಾರೆ

ಹಾಗಾಗಿ ಯಾವ ಪಕ್ಷ ಮರಾಠಾ ಸಮುದಾಯದವರಿಗೆ ಟಿಕೆಟ್ ನಿಡುತ್ತದೆಯೊ ಆ ಪಕ್ಷಕ್ಕೆ ಮರಾಠಾ ಸಮಾಜದಿಂದ ಸಂಪೂರ್ಣ ಬೆಂಬಲ ನಿಡುತ್ತೆವೆ ಎಂದು ತಿಳಿಸಿದ್ದಾರೆ

ಒಂದು ವೆಳೆ ಯಾವುದೆ ಪಕ್ಷದಿಂದ ಮರಾಠಾ ಸಮಾಜದವರಿಗೆ ಟಿಕೆಟ್ ನಿಡದಿದ್ಧರೆ ಪಕ್ಷೆತರವಾಗಿ ಒರ್ವ ಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೆವೆ ಎಂದು ಎಲ್ಲಾ ಪಕ್ಷಗಳಿಗೆ ಎಚ್ಚರಿಕೆ ನಿಡಿದ್ಧಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತ್ಯಾಚಾರ ಸಂತ್ರಸ್ತೆ'ಯನ್ನೇ ಮದುವೆಯಾದ ಆರೋಪಿ.

Wed Jan 18 , 2023
ಬೆಂಗಳೂರು : ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಮದುವೆಯಾಗಿ ಬಾಳು ನೀಡಿದ ಆರೋಪಿ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ ಯುವತಿಯೊಬ್ಬರು ಅ.2022 ರಲ್ಲಿ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದರು. ಹುಟ್ಟು ಹಬ್ಬದ ಆಚರಣೆಗಾಗಿ ಮನೆಗೆ ಕರೆದು ಮದ್ಯಪಾನ ಮಾಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಿದ್ದರು. ನಂತರ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ , ಜೀವ ಬೆದರಿಕೆ ಆರೋಪಗಳಡಿ ಎಫ್ ಐ ಆರ್ ದಾಖಲಿಸಿದ್ದರು. ನಂತರ […]

Advertisement

Wordpress Social Share Plugin powered by Ultimatelysocial