ಬಸವಕಲ್ಯಾಣ ಮತಕ್ಷೆತ್ರದಲ್ಲಿ ರಂಗೆರಿದ ವಿಧಾನಸಭಾ ಚುನಾವಣೆ ಕಾವು
ಬೀದರ್ ಜಿಲ್ಲೆಯ ಬಸವಕಲ್ಯಾಣ ಮತಕ್ಷೆತ್ರದಲ್ಲಿ ಮರಾಠ ಸಮುದಾಯದವರಿಂದ ಒಗ್ಗಟ್ಟಿನ ಮಂತ್ರ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದ ಅಭ್ಯರ್ಥಿಗೆ ಯಾವ ಪಕ್ಷದಿಂದ ಟಿಕೆಟ್ ನೀಡಲಾಗುತ್ತದೆಯೊ ಆ ಪಕ್ಷಕ್ಕೆ ಮರಾಠಾ ಸಮುದಾಯದ ಮತ ಹಾಕುತ್ತೆವೆ ಎಂದು ಮರಾಠಾ ಸಮುದಾಯದ ಮುಖಂಡರು ತಿಳಿಸಿದ್ದಾರೆ
ಬಸವಕಲ್ಯಾಣ ಮತಕ್ಷೆತ್ರದಲ್ಲಿ ಬಿಜೆಪಿ.ಜೆಡಿಎಸ್.ಕಾಂಗ್ರೆಸ್ ಸೆರಿದಂತೆ ಎಲ್ಲಾ ಪಕ್ಷಗಳಲ್ಲಿ ಮರಾಠಾ ಸಮಾಜದ ಪ್ರಮುಖರು ಟಿಕೆಟ್ ಆಕಾಂಕ್ಷಿಗಳಾಗಿದ್ಧಾರೆ
ಹಾಗಾಗಿ ಯಾವ ಪಕ್ಷ ಮರಾಠಾ ಸಮುದಾಯದವರಿಗೆ ಟಿಕೆಟ್ ನಿಡುತ್ತದೆಯೊ ಆ ಪಕ್ಷಕ್ಕೆ ಮರಾಠಾ ಸಮಾಜದಿಂದ ಸಂಪೂರ್ಣ ಬೆಂಬಲ ನಿಡುತ್ತೆವೆ ಎಂದು ತಿಳಿಸಿದ್ದಾರೆ
ಒಂದು ವೆಳೆ ಯಾವುದೆ ಪಕ್ಷದಿಂದ ಮರಾಠಾ ಸಮಾಜದವರಿಗೆ ಟಿಕೆಟ್ ನಿಡದಿದ್ಧರೆ ಪಕ್ಷೆತರವಾಗಿ ಒರ್ವ ಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೆವೆ ಎಂದು ಎಲ್ಲಾ ಪಕ್ಷಗಳಿಗೆ ಎಚ್ಚರಿಕೆ ನಿಡಿದ್ಧಾರೆ.
https://play.google.com/store/apps/details?id=com.speed.newskannada