ಮಲೈಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಾಯಿ ಹೇಳಿಕೆ.

 

ಮಲೈಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಾಯಿ ಹೇಳಿಕೆ.ಸರ್ಕಾರಿ ನೌಕರರ ಮುಷ್ಕರ ವಾಪಸ್ ಹಿನ್ನೆಲೆ. ಸರ್ಕಾರಿ ನೌಕರರಿಗೆ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ.ಮಲೆಮಹದೇಶ್ವರ ಬೆಟ್ಟದಲ್ಲಿ ಸಿಎಂ ಹೇಳಿಕೆ.ಸರ್ಕಾರದ ಆದೇಶ ಬಂದ ಮೇಲೆ ಮುಷ್ಕರ ವಾಪಸ್ ಪಡೆದಿದ್ದಾರೆ.ಅವರು ಸಹಾ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.ಅವರು ಸಹಾ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇನ್ನು ಉತ್ತಮ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ‌.ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಣದ ತಹಶೀಲ್ದಾರ್ ಕಛೇರಿ ಹಾಗೂ ಉಪ ವಿಭಾಗದ ಕಛೇರಿಗಳಿಗೂ ಬೀಗ.

Wed Mar 1 , 2023
  7 ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಚಿಕ್ಕೋಡಿಯ ವಿವಿಧ ಇಲಾಖೆಗಳಿಗೆ ತಟ್ಟಿದ ನೌಕರರ ಮುಷ್ಕರದ ಬಿಸಿ ಇಂದು ಕರ್ತವ್ಯಕ್ಕೆ ಹಾಜರಾಗಿದೆ ದೂರ ಉಳಿದ ನೌಕರರು ಚಿಕ್ಕೋಡಿ ಪಟ್ಟಣದ ಪುರಸಭೆ ಸಿಬ್ಬಂದಿಗಳಿಂದಲು ಮುಷ್ಕರಕ್ಕೆ ಬೆಂಬಲ ನಗರದ ಸ್ವಚ್ಚತೆಯನ್ನು ಮಾಡದೆ ಕರ್ತವ್ಯಕ್ಕೆ ಗೈರು ಪುರಸಭೆ ಕಛೇರಿಗೆ ಆಗಮಿಸದೆ ಕಛೇರಿಗಳಿಗೆ ಬೀಗ ಜಡಿದ ಸಿಬ್ಬಂದಿಗಳು ಪಟ್ಟಣದ ತಹಶಿಲ್ದಾರ ಕಛೇರಿ ಹಾಗೂ ಉಪ […]

Advertisement

Wordpress Social Share Plugin powered by Ultimatelysocial