ಪಟ್ಟಣದ ತಹಶೀಲ್ದಾರ್ ಕಛೇರಿ ಹಾಗೂ ಉಪ ವಿಭಾಗದ ಕಛೇರಿಗಳಿಗೂ ಬೀಗ.

 

7 ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಚಿಕ್ಕೋಡಿಯ ವಿವಿಧ ಇಲಾಖೆಗಳಿಗೆ ತಟ್ಟಿದ ನೌಕರರ ಮುಷ್ಕರದ ಬಿಸಿ ಇಂದು ಕರ್ತವ್ಯಕ್ಕೆ ಹಾಜರಾಗಿದೆ ದೂರ ಉಳಿದ ನೌಕರರು ಚಿಕ್ಕೋಡಿ ಪಟ್ಟಣದ ಪುರಸಭೆ ಸಿಬ್ಬಂದಿಗಳಿಂದಲು ಮುಷ್ಕರಕ್ಕೆ ಬೆಂಬಲ ನಗರದ ಸ್ವಚ್ಚತೆಯನ್ನು ಮಾಡದೆ ಕರ್ತವ್ಯಕ್ಕೆ ಗೈರು ಪುರಸಭೆ ಕಛೇರಿಗೆ ಆಗಮಿಸದೆ ಕಛೇರಿಗಳಿಗೆ ಬೀಗ ಜಡಿದ ಸಿಬ್ಬಂದಿಗಳು ಪಟ್ಟಣದ ತಹಶಿಲ್ದಾರ ಕಛೇರಿ ಹಾಗೂ ಉಪ ವಿಭಾಗದ ಕಛೇರಿಗಳಿಗೂ ಬೀಗ ಉಪ ತಹಶಿಲ್ದಾರರ ಕಛೇರಿಗೆ ಬೀಗ ಜಡಿದ ಹಿನ್ನಲೆ ಸಾಮಾನ್ಯ ಜನರ ಪರದಾಟ ತಮ್ಮ ಕೆಲಸ ಕಾರ್ಯಗಳನ್ನ ಬಹಿಷ್ಕಾರಿಸಿ ಕಛೇರಿಗೆ ಬಾರದೆ ದೂರ ಉಳಿದ ಸಿಬ್ಬಂದಿಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿರಾಟ್​ ಕೊಹ್ಲಿಗಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ ಶರ್ಮಾ;

Wed Mar 1 , 2023
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಮದುವೆ ಆದರು. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿಗೆ ಮಗಳು ಜನಿಸಿದಳು. ಅವಳಿಗೆ ವಮಿಕಾ ಎಂದು ನಾಮಕರಣ ಮಾಡಲಾಗಿದೆ.ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಮತ್ತೆ ಲಯ ಕಂಡುಕೊಂಡಿದ್ದಾರೆ. ಫಾರ್ಮ್​​ಗೆ ಮರಳುವ ಮೂಲಕ ಕ್ರಿಕೆಟ್​ ಪ್ರಿಯರನ್ನು ಅವರು ರಂಜಿಸುತ್ತಿದ್ದಾರೆ. ಅವರು ಯಶಸ್ಸು ಕಂಡಾಗ, ಸೋತಾಗ  ಅನುಷ್ಕಾ ಶರ್ಮಾ ಅವರು ವಿರಾಟ್ ಜೊತೆಗಿದ್ದರು. ಈ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ  ಅವರ ತ್ಯಾಗವನ್ನು ಅವರು ನೆನಪಿಸಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial