7 ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಚಿಕ್ಕೋಡಿಯ ವಿವಿಧ ಇಲಾಖೆಗಳಿಗೆ ತಟ್ಟಿದ ನೌಕರರ ಮುಷ್ಕರದ ಬಿಸಿ ಇಂದು ಕರ್ತವ್ಯಕ್ಕೆ ಹಾಜರಾಗಿದೆ ದೂರ ಉಳಿದ ನೌಕರರು ಚಿಕ್ಕೋಡಿ ಪಟ್ಟಣದ ಪುರಸಭೆ ಸಿಬ್ಬಂದಿಗಳಿಂದಲು ಮುಷ್ಕರಕ್ಕೆ ಬೆಂಬಲ ನಗರದ ಸ್ವಚ್ಚತೆಯನ್ನು ಮಾಡದೆ ಕರ್ತವ್ಯಕ್ಕೆ ಗೈರು ಪುರಸಭೆ ಕಛೇರಿಗೆ ಆಗಮಿಸದೆ ಕಛೇರಿಗಳಿಗೆ ಬೀಗ ಜಡಿದ ಸಿಬ್ಬಂದಿಗಳು ಪಟ್ಟಣದ ತಹಶಿಲ್ದಾರ ಕಛೇರಿ ಹಾಗೂ ಉಪ ವಿಭಾಗದ ಕಛೇರಿಗಳಿಗೂ ಬೀಗ ಉಪ ತಹಶಿಲ್ದಾರರ ಕಛೇರಿಗೆ ಬೀಗ ಜಡಿದ ಹಿನ್ನಲೆ ಸಾಮಾನ್ಯ ಜನರ ಪರದಾಟ ತಮ್ಮ ಕೆಲಸ ಕಾರ್ಯಗಳನ್ನ ಬಹಿಷ್ಕಾರಿಸಿ ಕಛೇರಿಗೆ ಬಾರದೆ ದೂರ ಉಳಿದ ಸಿಬ್ಬಂದಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada