ಮೇಟಗುಡ್ಡ ಹುಟ್ಟು ಹಬ್ಬ ಆಚರಿಸಿದ ಮಳಗಲಿ ಗ್ರಾಮದ ಅಭಿಮಾನಿಗಳು.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮಳಗಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಶ್ರೀ ಜಗದೀಶ್ ಮೇಟಗುಡ್ಡ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಅಭಿಮಾನಿಗಳ ಕರೆಗೆ ಒಗೊಟ್ಟು ಮಳಗಲಿ ಗ್ರಾಮಕ್ಕೆ ಆಗಮಿಸಿದ ಬೈಲಹೊಂಗಲ ಮತಕ್ಷೇತ್ರದ ಮಾಜಿ ಶಾಸಕ ಜಗದೀಶ ಮೇಟಗುಡ್ಡ ಅವರಿಗೆ ಹುಟ್ಟು ಹಬ್ಬದ ನಿಮಿತ್ಯ ಸತ್ಕಾರ ಮಾಡಲಾಯಿತು.

ನಂತರ ಅಂಗನವಾಡಿ 65 ಮಕ್ಕಳಿಗೆ ಸಮವಸ್ತ್ರ ಹಾಗೂ ನೋಟ್ಬುಕ್ ಪೆನ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಾಘವೇಂದ್ರ(ಬೇಳ್ಳಪ) ರುದ್ರಪ್ಪ ನವರ, ಹಾಗೂ ಗ್ರಾಮದ ಹಿರಿಯರಾದ ಬಾಳಯ್ಯಾ ಹಿರೇಮಠ, ಶಿದ್ರಾಮಯ್ಯಾ ಹಿರೇಮಠ, ನಿಂಗಯ್ಯಾ ಹಿರೇಮಠ, ಸುರೇಶ ಹೂಸೂರ, ಅಡವೇಶ ರುದ್ರಪನವರ. ಶೇಕರ ಹಿರೇಮಠ, ಮಲ್ಲಪ್ಪ ರುದ್ರಪನವರ, ಮಲ್ಲಪ ತಲ್ಲೂರ, ಜೋತೆಪ್ಪ ರುದ್ರಪನರ, ಲಕ್ಷ್ಮಣ ಬಂಡ್ಡಿವಡ್ಡರ, ತಿಮ್ಣಣ ಬಂಡ್ಡಿವಡ್ಡರ, ಪಕ್ಕಿರಪ್ಪ ವಕ್ಕುಂದ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜ್ ರುದ್ರಪನವರ ಹಾಗೂ ಅಂಗನವಾಡಿ ಶಾಲಾ ಶಿಕ್ಷಕಿ ಮಂಜುಳಾ ಕುರಿ ಹಾಗೂ ಆಶಾ ಕಾರ್ಯಕರ್ತೆ ರೇಣುಕಾ ದೇಗಾನಟ್ಟಿ ಕನ್ನಡ ಶಾಲೆ ಶಿಕ್ಷಕರು ಹಾಗೂ ಶಿಕ್ಷಕಿಯರು ಹಾಗೂ ಗ್ರಾಮದ ಸಮಸ್ತ ಜೆಸಿಎಮ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಮೆಜಾನ್ ಪ್ರೈಮ್ ನಲ್ಲೂ "ಲಂಕೆ"ಗೆ ಜೈ ಅಂದ ಪ್ರೇಕ್ಷಕ.*

Thu Jul 21 , 2022
  ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ “ಲಂಕೆ”. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ ಕಡೆ ಈಗಲೂ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಅಲ್ಲೂ ನೋಡುಗರಿಂದ […]

Advertisement

Wordpress Social Share Plugin powered by Ultimatelysocial