ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ
ಯಕ್ಕುಂಡಿ ಗ್ರಾಮದ ಕುಮಾರೇಶ್ವರ ವಿರಕ್ತಮಠ ಹಾಗೂ ಪೀರ ದಿಲಾವರಗೋರಿ ಶಾಹವಲಿ ದರ್ಗಾಗೆ ಭೇಟಿ
ಭೇಟಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಭಾಷಣ
ಈ ದರ್ಗಾಗೆ ಭೇಟಿ ನೀಡಿದ್ದು ನನಗೆ ಖುಷಿ ತಂದಿದೆ
ಮಹಾಂತೇಶ ಕೌಜಲಗಿ ನಮ್ಮಲ್ಲಿ ವಿಶಿಷ್ಟ ಪವಾಡದ ದರ್ಗಾ ಇದೆ ಅಲ್ಲಿ ಬರಬೇಕು ಅಂತಾ ಕೇಳಿದ್ರು
ಆದ್ರೆ ಆಗ ಬರಲಿಕ್ಕೆ ಆಗಿರಲಿಲ್ಲ, ನಾನು ಸಚಿವನಾಗಿದ್ದಾಗ ಅನುದಾನ ನೀಡಿದ್ದೆ
ಇಂದು ಬಾಬಾ ನನ್ನ ಕರೆಸಿಕೊಂಡಿದ್ದಾರೆ ಅದು ನನ್ನ ಪುಣ್ಯ
ದರ್ಗಾ ಕಮಿಟಿಯವರಿಗೆ ಐದು ಲಕ್ಷ ರೂಪಾಯಿ ಹಣ ನೀಡುತ್ತಿದ್ದೇನೆ
ದರ್ಗಾದಲ್ಲಿ ನಿಜವಾಗಲೂ ಏನೋ ಪವಾಡ ಇದೆ
ಮಠಕ್ಕೆ ಹೋಗಿದ್ದೆ ಅಲ್ಲಿಯೂ ಏನೋ ಶಕ್ತಿ ಇದೆ ಅನಿಸಿತು
ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಕೇಳಿಕೊಂಡೆ ಒಂದು ಹರಕೆ ಮಾಡಿದೆ
ದರ್ಗಾದಲ್ಲಿ ಏನೋ ಪವಾಡ ಇದೆ ಅಂತಾ ಅನಿಸಿತು ನನಗೆ
2023ರಲ್ಲಿ ಚುನಾವಣೆ ಬರ್ತಿದೆ ಏನಾದರೂ ಮಾಡಿ ಆಶೀರ್ವಾದ ಮಾಡಿ
ಮಹಾಂತೇಶ ಕೌಜಲಗಿ ಹೆಚ್ಚಿನ ಮತದಿಂದ ಆರಿಸಿ ಬರಬೇಕು
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನನ್ನ ವೈಯಕ್ತಿಕವಾಗಿ ನಾನು ಬಂದು ನಿರೀಕ್ಷೆ ಮಾಡಿಲ್ಲ ಅಷ್ಟು ದುಡ್ಡು ನೀಡ್ತೀನಿ ಎಂದೆ
ನಮ್ಮ ಕಾಂಗ್ರೆಸ್ ಸರ್ಕಾರ ಬಂದ್ರೆ ಕನಿಷ್ಟ 50 ಲಕ್ಷ ಹಣ ನೀಡ್ತೀನಿ
ನಮ್ಮ ಸರ್ಕಾರ ಬಂದ ಮೂರು ತಿಂಗಳೊಳಗೆ ಬಂದು ನೀಡ್ತೀನಿ
ನನಗೆ ಸಿಕ್ಕಷ್ಟು ಪ್ರೀತಿ ದೇಶದಲ್ಲಿ ಯಾರಿಗೂ ಸಿಕ್ಕಿಲ್ಲ ಎಂದ ಜಮೀರ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: