ಟಿ20 ಕೊನೆಯ ಪಂದ್ಯಕ್ಕೆ ವಿರಾಟ್‌, ರಿಷಭ್‌ ಪಂತ್‌ ಅಲಭ್ಯ: ಬಯೋ ಬಬಲ್‌ ನಿಂದ ಮನೆಗೆ ವಾಪಾಸ್

ನಾಳೆ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್ ಪಂತ್ ಅಲಭ್ಯವಾಗಲಿದ್ದಾರೆ.
ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಸರಣಿ ಟಿ20 ಪಂದ್ಯದಿಂದ ಬಯೋ ಬಬಲ್‌ ಮುರಿದು ಇಬ್ಬರು ಮನೆಗೆ ವಾಪಾಸ್‌ ಆಗಿದ್ದಾರೆ.

ಬಯೋ ಬಬಲ್‌ ಇರುವ ಕಾರಣ ಕೊಹ್ಲಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಮುಂದೆ ಫೆ.24ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲೂ ವಿರಾಟ್‌ ಕೋಹ್ಲಿ ಭಾಗವಹಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಇನ್ನು ನಿನ್ನೆ ನಡೆದ 2ನೇ ಪಂದ್ಯದಲ್ಲಿ ವಿರಾಟ್‌ (52). ರಿಷಭ್‌ ಪಂತ್‌ (52) ರನ್‌ ಗಳಿಸುವ ಮೂಲಕ ಪಂದ್ಯದ ಗೆಲುವಿಗೆ ಕಾರಣರಾದರು.
ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಪಂದ್ಯಕ್ಕೆ ಟೀಂ ಇಂಡಿಯಾದ ತಂಡ ಇನ್ನು ಪ್ರಕಟಗೊಂಡಿಲ್ಲ. ಇಂದು ರಾತ್ರಿಯೊಳಗೆ ತಂಡದ ಆಟಗಾರರು ಆಯ್ಕೆಯಾಗುವ ಸಾಧ್ಯತೆ ಇದೆ. ಈ ಪಂದ್ಯಗಳು ಬೆಂಗಳುರು ಮತ್ತು ಮಹಾಲಿಯಲ್ಲಿ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರೇಟ್ ಬ್ಯಾಕ್ಯಾರ್ಡ್ ಬರ್ಡ್ ಕೌಂಟ್ ಪ್ರಾರಂಭವಾಗುತ್ತದೆ, ಪಕ್ಷಿ ಪ್ರೇಮಿಗಳು ಮತ್ತು ಪಕ್ಷಿವಿಜ್ಞಾನಿಗಳನ್ನು ಆಕರ್ಷಿಸುತ್ತದೆ

Sat Feb 19 , 2022
  ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್ ಶುಕ್ರವಾರ ಪ್ರಾರಂಭವಾಯಿತು. ಬಹು ನಿರೀಕ್ಷಿತ ಜಾಗತಿಕ ಪಕ್ಷಿ ಹಬ್ಬವು ಫೆಬ್ರವರಿ 18 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 21 ರವರೆಗೆ ನಡೆಯಲಿದೆ. ಈವೆಂಟ್ ಪಕ್ಷಿ ಪ್ರೇಮಿಗಳು ಮತ್ತು ಪಕ್ಷಿಶಾಸ್ತ್ರಜ್ಞರನ್ನು ಆಕರ್ಷಿಸಿತು ಏಕೆಂದರೆ ಅವರು ವಿವಿಧ ಪ್ರದೇಶಗಳ ಪಕ್ಷಿಗಳನ್ನು ಪ್ರವೇಶಿಸಲು ಅವಕಾಶವನ್ನು ಪಡೆದರು. ದೆಹಲಿಯಲ್ಲಿ ನಡೆದ ಈವೆಂಟ್‌ನ ಮೊದಲ ದಿನದಂದು, ಸುಮಾರು 40 ಸ್ವಯಂಸೇವಕರು ಮಿರಾಂಡಾ ಹೌಸ್‌ನಲ್ಲಿ 18 ಜಾತಿಯ ಪಕ್ಷಿಗಳನ್ನು ಗುರುತಿಸಿದರೆ, ಮತ್ತೊಂದು […]

Advertisement

Wordpress Social Share Plugin powered by Ultimatelysocial