ಏಳು ಕೋಟಿ ಕನ್ನಡಿಗರ ಉದ್ಧಾರಕ್ಕಾಗಿ ನೂರು ಕೋಟಿ ದೇಣಿಗೆ ಸಂಗ್ರಹ ಮಹಾಭಿಕ್ಷಾ ಯಾತ್ರೆ ಆರಂಭಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು…
ಇದರ ಮುಂದಿನ ಉದ್ದೇಶ
ಪ್ರಮಾಣಿಕ ರಾಜಕೀಯ ಸೈನ್ಯಕಟ್ಟುವುದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಗೆದ್ದು ಸ್ವಚ್ಛ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತ ನೀಡಿ ಕನ್ನಡ ನಾಡನ್ನು ಸಮೃದ್ಧಿ ಗೊಳಿಸುವ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ತಮ್ಮ ಅಭೂತಪೂರ್ವ ಬೆಂಬಲ ನೀಡಬೇಕೆಂದು ಮಹಾಭಿಕ್ಷೆ ಯಾತ್ರೆಯ ಮೂಲಕ ಮತದಾರರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಬೀದರ್ ನಗರದ ಪ್ರಮುಖ ವೃತ್ತಗಳ ಮೂಲಕ ಮಹಾಭಿಕ್ಷ ಪಾತ್ರೆಯನ್ನು ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ರಾಜ್ಯ ಉಪಾಧ್ಯಕ್ಷರಾದ
ಲಿಂಗೇಗೌಡ ಎಸ್ ಎಚ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು
ಈ ಸಂದರ್ಭದಲ್ಲಿ ಕರ್ನಾಟಕ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಲ್ಯಾಣ ಕರ್ನಾಟಕ ಉಸ್ತುವಾರಿ
ಸಾಯಿಬಣ್ಣ ಜಮಾದಾರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…