ಬೀದರ್ ಜಿಲ್ಲೆಯ ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರಿಂದ ಪತ್ರಿಕಾಗೋಷ್ಠಿಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಡದೆ ನನಗೆ ಅನ್ಯಾಯ ಮಾಡಿದೆಇದಿಗ ನಾನು ಬಿಜೆಪಿಯ ಸಸ್ಪಂಡ್ ಕ್ಯಾಂಡಿಡೇಟ್ ಇದ್ಧೆನೆ ಆದರು ಮಾರ್ಚ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ತ ಬಸವಕಲ್ಯಾಣ ನಗರಕ್ಕೆ ಆಗಮಿಸುತ್ತಿದ್ದು ಅವರಿಗೆ ನ್ಯಾಯ ಕೆಳಲಿದ್ಧೆನೆ ಇಗಿನ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರು ಬಿಜೆಪಿ ಪಕ್ಷದ ಸಿದ್ಧಾಂತ ಮತ್ತು ತತ್ವಗಳನ್ನು ಮರೆತು ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ಧಾರೆ ಎಂದು ಆರೊಪ ಮಾಡಿದರು..ಅಲ್ಲದೆ ಬಸವಕಲ್ಯಾಣ ನಗರದಲ್ಲಿ 4000 ಕ್ಕು ಹೆಚ್ಚು ಜನ ಅಪರಿಚಿತರು ವಾಸ ಮಾಡುತ್ತಿದ್ಧು ಅವರೆಲ್ಲರೂ ಎಲ್ಲಿಂದ ಬಂದಿದ್ದಾರೆ ಎಂದು ಪೊಲಿಸ್ ಇಲಾಖೆಯವರು ತನಿಖೆ ಮಾಡಬೇಕು ನನ್ನ ಮನೆಯ ಸುತ್ತಮುತ್ತಲು ಸಹ ಅನುಮಾನಾಸ್ಪದವಾಗಿ ವಾಹನಗಳು ಒಡಾಡುತ್ತಿದ್ಧು ಇದರ ಪರಿಶಿಲನೆ ಮಾಡಬೇಕೆಂದು ಮಾಧ್ಯಮದ ಮುಖಾಂತರ ಪೊಲಿಸರಿಗೆ ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada