ಸಂತೋಷ್ ಕುಮಾರ್ ಪುತ್ರನಿಗೆ ನೆನ್ನೆ ನಡೆದಿದ್ದ ಹುಟ್ಟುಹಬ್ಬ.
ತೋಟದ ಕೂಲಿಯಾಳುಗಳಿಗೆ ಉಳಿದ ಬಿರಿಯಾನಿ ತಂದು ಕೊಟ್ಟಿದ್ದ ಸಂತೋಷ್.
ತಂಗಳು ಬಿರಿಯಾನಿ ತಿಂದು ವಾಂತಿ ಭೇದಿಯಾಗಿ ಅಸ್ವಸ್ಥರಾದ ಕೂಲಿ ಕಾಮಿ೯ಕರು.
ಕೊಳ್ಳೇಗಾಲದ ಅರೇಪಾಳ್ಯ ಗ್ರಾಮದಲ್ಲಿ ಘಟನೆ.
ಪುಟ್ಟ ಲಕ್ಷಮ್ಮ.ಮೇಘನಾ. ಲಾವಣ್ಯ.ಕಮಲ. ಯಶವಂತ್. ಸೇರಿದಂತೆ 24 ಜನ ಆಸ್ಪತ್ರೆಗೆ ದಾಖಲು.
ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ಆರೋಗ್ಯ ವಿಚಾರಿಸಿದ ಶಾಸಕ ಎನ್.ಮಹೇಶ್.
ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಶಾಸಕ ಎನ್.ಮಹೇಶ್ ಸೂಚನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: