ಹುಟ್ಟು ಹಬ್ಬದ ತಂಗಳು ಬಿರಿಯಾನಿ ತಿಂದು 24 ಜನ ಅಸ್ವಸ್ತ.

ಸಂತೋಷ್ ಕುಮಾರ್ ಪುತ್ರನಿಗೆ ನೆನ್ನೆ ನಡೆದಿದ್ದ ಹುಟ್ಟುಹಬ್ಬ.

ತೋಟದ ಕೂಲಿಯಾಳುಗಳಿಗೆ ಉಳಿದ ಬಿರಿಯಾನಿ ತಂದು ಕೊಟ್ಟಿದ್ದ ಸಂತೋಷ್.

ತಂಗಳು ಬಿರಿಯಾನಿ ತಿಂದು ವಾಂತಿ ಭೇದಿಯಾಗಿ ಅಸ್ವಸ್ಥರಾದ ಕೂಲಿ ಕಾಮಿ೯ಕರು.

ಕೊಳ್ಳೇಗಾಲದ ಅರೇಪಾಳ್ಯ ಗ್ರಾಮದಲ್ಲಿ ಘಟನೆ.

ಪುಟ್ಟ ಲಕ್ಷಮ್ಮ.ಮೇಘನಾ. ಲಾವಣ್ಯ.ಕಮಲ. ಯಶವಂತ್. ಸೇರಿದಂತೆ 24 ಜನ ಆಸ್ಪತ್ರೆಗೆ ದಾಖಲು.

ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ಆರೋಗ್ಯ ವಿಚಾರಿಸಿದ ಶಾಸಕ ಎನ್.ಮಹೇಶ್.

ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಶಾಸಕ ಎನ್.ಮಹೇಶ್ ಸೂಚನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಗೆ ವಿಕೃತವಾಗಿ ಹಿಂಸೆ ನೀಡ್ತಿದ್ದ ಕಾಮುಕ ಪತಿ !

Wed Jul 20 , 2022
ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿಯ ಬಂಧನ ಪತ್ನಿಗೆ ವಿಕೃತವಾಗಿ ಹಿಂಸೆ ನೀಡ್ತಿದ್ದ ಕಾಮುಕ ಪತಿ ಪೋರ್ನ್ ವಿಡಿಯೋ ತೋರಿಸಿ ದೈಹಿಕ ಹಿಂಸೆ ನೀಡುತ್ತಿದ್ದ ಪತಿ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡ್ತಿದ್ದ ಆರೋಪಿ ಅಶ್ಲೀಲ ಚಿತ್ರ ತೋರಿಸಿ ಪತ್ನಿಗೆ ಮದ್ಯ ಕುಡಿಸುತ್ತಿದ್ದ ಪ್ರೀತಿಸಿ ಮದುವೆಯಾಗಿದ್ದ ಪತಿ ಪ್ರದೀಪ್ ಮದ್ವೆಯಾದ ಐದು ತಿಂಗಳಿಗೆ ಪತಿಯ ಅಸಲಿ ಮುಖ ಬೆಳಕಿಗೆ ಐದು ಬಾರಿ ಅಬಾರ್ಷನ್ ಮಾಡಿಸಿದ್ದ ಪತಿ ಕೊನೆಗೂ ಕಾಡಿ ಬೇಡಿ‌ ಎರಡು […]

Advertisement

Wordpress Social Share Plugin powered by Ultimatelysocial