ನೋಡು ನೋಡುತ್ತಲೆ ಬೆಲೆಬಾಳುವ ಕಾರು ಸುಟ್ಟು ಕರಕಲು…

ಹಾವೇರಿ :ಕಾರನ ಏಂಜಿನ್ ನಲ್ಲಿ ಕಾಣಿಸಿಕೊಂಡ ಹೊಗೆ…

ಬಾನೆಟ್ ಓಪನ್ ಮಾಡುತ್ತಿದ್ದಂತೆ ಹೊತ್ತಿದ ಬೆಂಕಿ…

ನೋಡು ನೋಡುತ್ತಲೆ ಬೆಲೆಬಾಳುವ ಕಾರು ಸುಟ್ಟು ಕರಕಲು…

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ…

ವಿಕ್ರಮ್ ಬಾಷನ್ ಎಂಬುವವರಿಗೆ ಸೇರಿದ ಕಾರು…

18 ಲಕ್ಷ ಮೌಲ್ಯದ ಕೀಯಾ ಕಾರು ಬೆಂಕಿಗೆ ಆಹುತಿ…

ಮೂರು ತಿಂಗಳ ಹಿಂದೆ ಹೊಸದಾಗಿ ಖರೀದಿಸಿದ್ದ ಐಷಾರಾಮಿ ಕಾರು…

ಏಂಜಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ…

ಕಾರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರು ಮಾಲೀಕ…

ಸ್ಥಳಕ್ಕೆ ಪೋಲಿಸರ ಭೇಟಿ,ಪರಿಶೀಲನೆ…

ಸವಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ರೌಂಡ್ಸ್.

Fri Jul 15 , 2022
ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ರೌಂಡ್ಸ್. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ಗ್ರಾಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಬೇಟಿ. ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ. ಸಿದ್ದರಾಮಯ್ಯ ನವರ ನೋಡಲು ಮುಗಿಬಿದ್ದ ಜನ. ಗ್ರಾಮದ ತುಂಬಾ ಹಬ್ಬದ ವಾತವಾರಣ. ಶಹಾಪೂರ ಮತಕ್ಷೇತ್ರದ ಕಿರದಳ್ಳಿ ಗ್ರಾಮ. ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಾಥ. ಡೊಳ್ಳು ಭಾರಿಸಿ ಕುಂಬ ಕಳಸ ಹೊತ್ತು […]

Advertisement

Wordpress Social Share Plugin powered by Ultimatelysocial