74 ಮೇ ಗಣರಾಜ್ಯೋತ್ಸವ ಆಚರಣೆ ಮಾಡ್ತಿದ್ದೆವೆ
ಸರ್ಕಾರದ ಜೊತೆಗೆ ಸುಮಾರು ಒಂದು ತಿಂಗಳಿಂದ ಸಂಪರ್ಕ ದಲ್ಲಿ ಇದ್ದೇವೆ
ನಿನ್ನೆ ಸಂಜೆವರೆಗೂ ಸರಕಾರದ ಆರ್ಡರ್ ಬಂದಿಲ್ಲ ಅನ್ನೋ ಗೊಂದಲ ಇತ್ತು
ಇವತ್ತಿನ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇರಲಿಲ್ಲ
ತುಂಬಾ ಜನಕ್ಕೆ ಗೊತ್ತೇ ಇರಲಿಲ್ಲ ,
ಇಲ್ಲಿ ಅನೇಕ ಹಿರಿಯರು ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ
ಯಾರಿಗೂ ಕೂಡ ಸಕಾಲದಲ್ಲಿ ತಿಳಿಸಿರಲಿಲ್ಲ
ನಾಗರಿಕರ ಒಕ್ಕೂಟದ ವತಿಯಿಂದ ನಾವು ಪ್ರಚಾರ ಮಾಡಿದ್ದೇವೆ
ಸರ್ಕಾರದ ಕಡೆಯಿಂದ ವ್ಯವಸ್ಥೆ ಸರಿಯಾಗಿಲ್ಲ
ನಮ್ಮ ರಾಜ್ಯದ ಹಬ್ಬವನ್ನು , ನಾಡ ಹಬ್ಬವನ್ನು ಆಚರಣೆ ಮಾಡಲು ಒತ್ತಾಯ ಮಾಡ್ತೇವೆ.
ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇದ್ದೇ ಇರುತ್ತೆ
ಧ್ವಜಾರೋಹಣ ಬಳಿಕ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೆಳಿಕೆ.
https://play.google.com/store/apps/details?id=com.speed.newskannada