ಜಿಲ್ಲಾಧಿಕಾರಿಗಳ ದಿಡೀರ ಬೇಟೆ,ಪರಿಶೀಲನೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣಕ್ಕೆ ಜಿಲ್ಲಾಧಿಕಾರಿಗಳ ದಿಡೀರನೆ ಭೇಟಿ

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ

ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ತಾಕಿತು

ಆಸ್ಪತ್ರೆಯಲ್ಲಿ ಸರಿಇಲ್ಲದಂತಹ ಹೆರಿಗೆ ಕೋಣೆ ಹಾಗೂ ಶೌಚಾಲಯವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕಿತ್ತು

ನಂತರ ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು

ವರದಿ-ಸಿದ್ದು ಜಮ್ಮಲದಿನ್ನಿ, ಡಿಸ್ಟ್ರಿಕ್ಟ್ ರಿಪೋರ್ಟರ್ ವಿಜಯಪುರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ ಹೇಳಿಕೆ!

Tue Dec 27 , 2022
ಇಡೀ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಮಾಕ್ ಡ್ರಿಲ್ ನಡೆಲಾಗುತ್ತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೂ ಸಹ ಸಕಲ‌ಸಿದ್ಧತೆ ನಡೆಸಲಾಗಿದೆ ರೂಪಾಂತರಿ ಬಿ.ಎಫ್ 7 ಹರಡಲಾರದಂತೆ ಮುಂಜಾಗ್ರತಾ ಕ್ರಮ‌ಗಹಿಸಲಾಗುತ್ತಿದೆ ಜನತೆಗೆ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಕೋವಿಡ್ ಗೆ ವಿಶೇಷ ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಕಿಮ್ಸ್ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಔಷಧಿ ದಾಸ್ತಾನು ಮಾಡಲಾಗಿದೆ 40 ಕೆ.ಎಲ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಕಿಮ್ಸ್ ಈವರೆಗೂ ಈ ಭಾಯದ […]

Advertisement

Wordpress Social Share Plugin powered by Ultimatelysocial