ಬಿಜೆಪಿ ಭರವಸೆ ಪೋಸ್ಟರ್ ಗೆ ಬಣ್ಣ

ಬಿಜೆಪಿ ಭರವಸೆ ಪೋಸ್ಟರ್ ಗೆ ಬಣ್ಣ
ಮೈಸೂರಿನಲ್ಲಿ ಮೋದಿ, ಬೊಮ್ಮಯಿ, ಬಿಎಸ್ವೈ ಭಾವಚಿತ್ರಕ್ಕೆ ಬಣ್ಣ ಬಳೆದ ಸಿಬ್ಬಂದಿ.
ಬಿಜೆಪಿ ಚಿನ್ಹೆ ಹಾಗೂ ಬಿಜೆಪಿಯ ಭರವಸೆಗಳು ಎಂಬ ಬರಹಕ್ಕೆ ಬ್ರೇಕ್.
ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ.
ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಆದೇಶ ಅನ್ವಯ ಕಾರ್ಯಾಚರಣೆ.
ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಸಿಬ್ಬಂದಿ.
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಬರೆಯಲಾಗಿದ್ದ ಬರಹಗಳು.
ಪ್ರಧಾನಿ, ಸಿಎಂ, ಬಿಎಸ್ವೈ ಬಿಜೆಪಿ ರಾಷ್ಟ್ರ, ಅಧ್ಯಕ್ಷರ ಭಾವಚಿತ್ರಕ್ಕೆ ಬಣ್ಣ ಬಳೆದ ಅಧಿಕಾರಿಗಳು.
ನಾಯಕರ ಮುಖಕ್ಕೆ ಮಾತ್ರ ಕೆಂಪು ಬಣ್ಣ.
ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಲು ನಿಷೇಧ ಹಿನ್ನಲೆ.
ಪಾಲಿಕೆ ವತಿಯಿಂದಲೇ ಬಣ್ಣ ಬಳೆಯುತ್ತಿರೋ ಸಿಬ್ಬಂದಿ.
ನಗರದ ನಾರಾಯಣ ಶಾಸ್ತ್ರಿ ರಸ್ತೆ ಸೇರಿದಂತೆ ಹಲವೆಡೆ ಬಣ್ಣ ಹಚ್ಚಿವ ಕಾರ್ಯಾಚರಣೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪ-ಅಮ್ಮನಿಗೆ ಮನೆ ಗಿಫ್ಟ್​ ನೀಡಿದ ಧನುಷ್​!

Mon Feb 20 , 2023
ಕಾಲಿವುಡ್​​​ ನಟ ಧನುಷ್ ನಟನೆಯ ‘ವಾತಿ’ ಸಿನಿಮಾ ಬಿಡುಗಡೆಗೊಂದು ಅದ್ಭುತ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 17 ರಂದು ಈ ಸಿನಿಮಾ ಬಿಡುಗಡೆಗೊಂಡಿದೆ. ರಿಲೀಸ್​ ಆದ 2ನೇ ದಿನದಲ್ಲಿ 11 ಕೋಟಿ ಕಲೆಕ್ಷನ್​ ಮಾಡಿದೆ. ಈ ಸಂತಸದೊಂದಿಗೆ ನಟ ಧನುಷ್ ತನ್ನ ತಂದೆ-ತಾಯಿಗೆ ಮನೆಯೊಂದನ್ನ ಗಿಫ್ಟ್​ ಆಗಿ ನೀಡಿದ್ದಾರೆ. ಧನುಷ್ ಚೆನ್ನೈನಲ್ಲಿ ಈ ಮನೆಯನ್ನು ತನ್ನ ಪೋಷಕರಿಗಾಗಿ ಗಿಫ್ಟ್​ ನೀಡಿದ್ದಾರೆ. ಸಿನಿಮಾ ನಿರ್ದೇಶಕ ಮತ್ತು ಧನುಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುಬ್ರಮಣ್ಯಂ […]

Advertisement

Wordpress Social Share Plugin powered by Ultimatelysocial