ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ.
ನರಸೀಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.
ಕಾಂಗ್ರೆಸ್ ನಿಂದ ಮುಂದುವರೆದ ಪಕ್ಷ ಸಂಘಟನೆ ಸಭೆ.
ತಾಲ್ಲೂಕಿನ ಮಲಿಯೂರು ಗ್ರಾಮದಲ್ಲಿ ನಡೆದ ಸಭೆ.
ಮಾಜಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ನೇತೃತ್ವದಲ್ಲಿ ನಡೆದ ಸಭೆ.
ಮಹದೇವಪ್ಪ ಸುನಿಲ್ ಬೋಸ್ ಗೆ ಬೃಹತ್ ಹಾರ ಹಾಕಿ ಸನ್ಮಾನಿಸಿದ ಗ್ರಾಮಸ್ಥರು.
ಪ್ರಜಾಪ್ರಭುತ್ವ,ಸಂವಿಧಾನ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.
ಇದರ ಜೊತೆಗೆ ಜನರ ಹಿತೈದೃಷ್ಟಿ ಮತ್ತು ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ.
ನಾನಾಗಲಿ ಅಥವಾ ಸುನಿಲ್ ಬೋಸ್ ಗೋಸ್ಕರ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಬೇಕೆಂಬುದಲ್ಲ.
ರಾಜ್ಯದ ಜನ ದಿನನಿತ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನ ನೋಡುತ್ತಿದ್ದರೆ.
2023ರ ಚುನಾವಣೆಗೆ ಜನರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಘಟನೆ ಸಭೆಯಲ್ಲಿ ಮಾಜಿ ಸಚಿವ ಹೆಚ್ ಸಿಎಂ ಹೇಳಿಕೆ.
https://play.google.com/store/apps/details?id=com.speed.newskannada