ಕಾಂಗ್ರೆಸ್ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ.!

2023ನೇ ಚುನಾವಣೆ ಪ್ರಚಾರ ಅಂಗವಾಗಿ ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮಕ್ಕೆ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಅವರು ಭೇಟಿ ನೀಡಿ. ನನಗೆ ಬಿಜೆಪಿ ಟಿಕೆಟ್ ಕೊಡದೆ ಇರಬಹುದು ಆದರೆ ಜನರ ನಿರ್ಣಯದಂತೆ ನಾನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ದಿನ ಜೆಡಿಎಸ್ ಗೆ ಸೇರ್ಪಡೆಯಾಗಿಗಿದ್ದೇನೆ.

ನಾನು 20/04/2023ರಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಕಾರ್ಯಕರ್ತರು ರೈತರು ಮುಖಂಡರು ಎಲ್ಲರೂ ಭಾಗವಹಿಸಿ ಜೇವರ್ಗಿ ತಾಲೂಕಿನಲ್ಲಿ ಜೆಡಿಎಸ್ ಮಯವಾಗಬೇಕು ಎಂದು ದೊಡ್ಡಪ್ಪ ಗೌಡ ಪಾಟೀಲ್ ನರಬೋಳಿ ಮಾತನಾಡಿ 500 ರಿಂದ 600ಜನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ .!

Tue Apr 18 , 2023
ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ.  ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎ ಬಿ ಪಾಟೀಲ ನಾಮಪತ್ರ ಸಲ್ಲಿಕೆ. ಅಪಾರ ಕಾರ್ಯಕರ್ತರ ಬೆಂಬಲಿಗರಿಂದ ಕೋರ್ಟ್ ಸರ್ಕಲನಿಂದ ಹುಕ್ಕೇರಿ ಆಡಳಿತ ಭವನಕ್ಕೆ ತೇರಳಿ. ಚುನಾವಣಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರೆ. ತಹಸಿಲ್ದಾರ ಎಸ್ ಬಿ ಇಂಗಳೆ ಅವರಿಗೆ ಎರಡು ನಾಮಪತ್ರ ಸಲ್ಲಿಕೆ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಎ […]

Advertisement

Wordpress Social Share Plugin powered by Ultimatelysocial