ವಿಧಾನ ಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ…ನಾನು ನಿನ್ನೆ ಸದನದಲ್ಲಿ ರೇಪ್ ಬಗ್ಗೆ ಮಾತಾಡಿದ್ದೇನೆ.ರೇಪ್ ಬಗ್ಗೆ ನಿನ್ನೆ ಸದನದಲ್ಲಿ ಮಾತನಾಡಿದ್ದೆ.ನಾನೇನು ಉಪದೇಶ ಪೂರ್ವಕವಾಗಿ ಮಾತನಾಡಿಲ್ಲ ನನ್ನ ಮಾತಿನಿಂದ ಯಾರಿಗೆ ಏನಾದ್ರು ನೋವುವಾದ್ರು ಕ್ಷಮಿಸಿ.ಆ ಸಂಧರ್ಭದಲ್ಲಿ ಮಾತನಾಡಿದ್ರೆ ಅದಕ್ಕೆ ನಾನು ವಿಶಾದ ವ್ಯಕ್ತಪಡಿಸುತ್ತೆನೆ ಎಂದು ಕ್ಷಮೆ ಕೇಳಿದ್ದಾರೆ…ನನ್ನಿಂದ ಅಪರಾಧ ಆಗಿದೆ ಎಂದು ಇಗಾಗ್ಲೆ ತೀರ್ಪು ಬಂದಿದೆ.ಅದಕ್ಕಾಗಿ ನಾನು ಕ್ಷಮೆ ಕೇಳುತ್ತೆನೆ.ನನ್ನಿಂದ ಸ್ಪೀಕರ್ ಕಾಗೇರಿ ಅವರಿಗೂ ಕಪ್ಪು ಚುಕ್ಕೆ ಬಂದಿದೆ.ನಾನು ಯಾರನ್ನು ಅವಮಾನಿಸಿ ಮಾತಾನಾಡಿಲ್ಲ.ನನ್ನ ಮಾತಿನಿಂದ ಹೆಣ್ಣು ಕುಲಕ್ಕೆ ಅವಮಾನ ಆಗಿದ್ರೆ ನಾನು ವಿಶಾದವನ್ನು ವ್ಯಕ್ತಪಡಿಸುತ್ತೆನೆ ಎಂದರು…
ನಾನೇನು ಉಪದೇಶ ಪೂರ್ವಕವಾಗಿ ಮಾತನಾಡಿಲ್ಲ:ನನ್ನ ಮಾತಿನಿಂದ ಯಾರಿಗೆ ಏನಾದ್ರು ನೋವುವಾದ್ರು ಕ್ಷಮಿಸಿ:ರಮೇಶ ಕುಮಾರ್
Please follow and like us: