ಸಿದ್ದರಾಮಯ್ಯ ಅವರನ್ನು ಮನವೊಲಿಕೆಗೆ ಹೊರಟ ಕ್ಷೇತ್ರದ ಜನರು.

ಸಿದ್ದರಾಮಯ್ಯ ಅವರನ್ನು ಮನವೊಲಿಕೆಗೆ ಹೊರಟ ಕ್ಷೇತ್ರದ ಜನರು….

ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಲು….

ಕ್ಷೇತ್ರದ ಸಾವಿರಾರು ಜನರು ಬೆಂಗಳೂರಗೆ ದೌಡು….

ನೂರಾರು ವಾಹನಗಳಲ್ಲಿ ಬೆಂಗಳೂರಗೆ ತೆರಳಿದ ಬಾದಾಮಿ ಜನರು…

ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ….

ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಒತ್ತಡ….

ಬಾದಾಮಿ ದೂರ ಆಗುತ್ತೆ ಅಂತಾದ್ರೆ ಹೆಲಿಕ್ಯಾಪ್ಟರ್ ಕೊಡಿಸಲು ಸಿದ್ದ ಎಂದಿದ್ದ ಅಭಿಮಾನಿಗಳು….

ಇದೀಗ ಬಾದಾಮಿಗೆ ಬರುವಂತೆ ಒತ್ತಡ ಹಾಕಲು ಬಾದಾಮಿ ಜನರಿಂದ ಬೆಂಗಳೂರ ಚಲೋ….

ಬಾದಾಮಿ ಕ್ಷೇತ್ರದ ಪ್ರತಿ ಊರುಗಳಿಂದ ಬೆಂಗಳೂರಿಗೆ ತೆರಳಿದ ಅಭಿಮಾನಿಗಳು….

ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸದ ಎದುರು ಧರಣಿ ನಡೆಸಲಿರುವ ಬಾದಾಮಿ ಕ್ಷೇತ್ರದ ಸಿದ್ದು ಅಭಿಮಾನಿಗಳು….

ಬಾದಾಮಿಯಿಂದ ಮತ್ತೊಮ್ಮೆ ನಿಮ್ಮನ್ನು ಗೆಲ್ಲಿಸುತ್ತೇವೆ….

ತಾವು ಬಾದಾಮಿಯಲ್ಲೆ ಸ್ಪರ್ಧೆ ಮಾಡಿ ಎನ್ನುತ್ತಿರುವ ಸಿದ್ದು ಬೆಂಬಲಿಗ ಪಡೆ…..

ಸಿದ್ದರಾಮಯ್ಯ ಬಾದಾಮಿ ಬಿಟ್ಟು ಕೋಲಾರಕ್ಕೆ ಹೊರಟ ಹಿನ್ನಲೆ….

ಇದೀಗ ನಾಲ್ಕೈದು ನೂರು ಕ್ರೂಷರ್ ಗಳಲ್ಲಿ ಬೆಂಗಳೂರ ಸಿದ್ದರಾಮಯ್ಯ ಮನೆಗೆ ತೆರಳಿದ ಸಾವಿರಾರು ಜನರು…

ಸಿದ್ದರಾಮಯ್ಯ ಶಾಸಕರಾಗಿ ಸಾಕಷ್ಟು ಅನುದಾನ ತಂದು….

ಬಾದಾಮಿ ಕ್ಣೇತ್ರ ಅಭಿವೃದ್ದಿ ಮಾಡ್ತಿದ್ದಾರೆ….

ಇದೊಮ್ಮೆ ಇಲ್ಲಿಂದಲೆ ಸ್ಪರ್ಧೆ ಮಾಡಬೇಕು ಎನ್ನುವುದು ಸಿದ್ದು ಅಭಿಮಾನಿಗಳು ಆಗ್ರಹ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಭಿನ್ನ ಕಥೆಯ "ಖೆಯೊಸ್"ಫೆಬ್ರವರಿ 17 ರಂದು ಬಿಡುಗಡೆ .

Tue Feb 14 , 2023
ವಿಭಿನ್ನ ಕಥೆಯ “ಖೆಯೊಸ್”ಫೆಬ್ರವರಿ 17 ರಂದು ಬಿಡುಗಡೆ .  ಮೊದಲ ಬಾರಿಗೆ ಮಗನ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಸುಪ್ರೀಂ ಹೀರೋ . ‌‌ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಖೆಯೊಸ್. ಈ ಚಿತ್ರ ಫೆ.17 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಅಕ್ಷಿತ್ ಶಶಿಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ವಿಶೇಷವೆಂದರೆ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಚಿತ್ರದಲ್ಲಿ […]

Advertisement

Wordpress Social Share Plugin powered by Ultimatelysocial