ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ನಿರ್ದೆಶಕ, ನಿರ್ಮಾಪಕ ಕರಣ್ ಜೋಹಾರ್ಗೆ ಸಮನ್ಸ್ ನೀಡಲಾಗಿದ್ದು,ಅವರು ಈ ವಾರ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ. ಹಾಗೆಯೆ ಈಗಾಗಲೆ ಮಹೇಶ್ ಭಟ್ ತಮ್ಮ ಹೇಳಿಕೆಯನ್ನು ಮುಂಬೈ ಪೊಲೀಸರ ಮಂದೆ ದಾಖಲಿಸಿದ್ದಾರೆ.
ನಿಪೊಟಿಸಂ ಇದು ಸುಶಾಂತ್ ಸಾವಿಗೆ ಕಾರಣವಾಯ್ತು ಎನ್ನುವ ಆರೋಪಗಳು ಬಿಟೌನ್ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡ್ತಿದೆ.
ತಮ್ಮ ಬಗ್ಗೆ ಕೇಳಿಬರುತ್ತಿರುವ ಆರೋಪಕ್ಕೆ ಉತ್ತರಿಸಿರೋ ಮಹೇಶ್ ಭಟ್”ನನ್ನ ಸಿನಿಮಾಗಳಲ್ಲಿ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದೇನೆ.ಸುಶಾಂತ್ ಸಿಂಗ್ ಅವರನ್ನು ಎರಡು ಬಾರಿ ಮಾತ್ರ ಭೇಟಿಯಾಗಿದ್ದೇನೆ.ಈ ವೇಳೆ ನನ್ನ ಪುಸ್ತಕದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಸಡಕ್-೨ ಸಿನಿಮಾಗೆ ಸುಶಾಂತ್ರನ್ನು ಆಯ್ಕೆ ಮಾಡಿಕೊಳ್ಳೂವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲಾ ಎಂದು ಹೇಳಿದ್ದಾರೆ.
ಕರಣ್ ಜೋಹರ್ಗೆ ಸುಶಾಂತ್ ಸಾವಿನ ವಿಚಾರಣೆಯ ಸಂಕಷ್ಟ
Please follow and like us: