ಕರಣ್ ಜೋಹರ್‌ಗೆ ಸುಶಾಂತ್ ಸಾವಿನ ವಿಚಾರಣೆಯ ಸಂಕಷ್ಟ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ನಿರ್ದೆಶಕ, ನಿರ್ಮಾಪಕ ಕರಣ್ ಜೋಹಾರ್‌ಗೆ ಸಮನ್ಸ್ ನೀಡಲಾಗಿದ್ದು,ಅವರು ಈ ವಾರ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ. ಹಾಗೆಯೆ ಈಗಾಗಲೆ ಮಹೇಶ್ ಭಟ್ ತಮ್ಮ ಹೇಳಿಕೆಯನ್ನು ಮುಂಬೈ ಪೊಲೀಸರ ಮಂದೆ ದಾಖಲಿಸಿದ್ದಾರೆ.
ನಿಪೊಟಿಸಂ ಇದು ಸುಶಾಂತ್ ಸಾವಿಗೆ ಕಾರಣವಾಯ್ತು ಎನ್ನುವ ಆರೋಪಗಳು ಬಿಟೌನ್‌ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡ್ತಿದೆ.
ತಮ್ಮ ಬಗ್ಗೆ ಕೇಳಿಬರುತ್ತಿರುವ ಆರೋಪಕ್ಕೆ ಉತ್ತರಿಸಿರೋ ಮಹೇಶ್ ಭಟ್”ನನ್ನ ಸಿನಿಮಾಗಳಲ್ಲಿ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದೇನೆ.ಸುಶಾಂತ್ ಸಿಂಗ್ ಅವರನ್ನು ಎರಡು ಬಾರಿ ಮಾತ್ರ ಭೇಟಿಯಾಗಿದ್ದೇನೆ.ಈ ವೇಳೆ ನನ್ನ ಪುಸ್ತಕದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಸಡಕ್-೨ ಸಿನಿಮಾಗೆ ಸುಶಾಂತ್‌ರನ್ನು ಆಯ್ಕೆ ಮಾಡಿಕೊಳ್ಳೂವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲಾ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನೆಪೊಟಿಸಂ ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್

Tue Jul 28 , 2020
ನೆಪೊಟಿಸಂ ಅನ್ನೋ ಪದ ಹಲವಾರು ಕಡೆ ಸುದ್ದಿ ಮಾಡುತ್ತಿದೆ.ಅದರಲ್ಲು ಬಾಲಿವುಡ್ ಅಂಗಳದಲ್ಲಿ ದೊಡ್ಡ ವಿವಾದವನನ್ನೇ ಸೃಷ್ಟಿಸಿದೆ. ಇದರ ಬಗ್ಗೆ ಮಾತನಾಡಿದ ಸ್ಯಾಂಡಲ್ ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ “ಬಾಲಿವುಡ್‌ನಲ್ಲಿ ನೆಪೊಟಿಸಂ ಹೇಗಿದೆ ಅಂತ ಗೊತ್ತಿಲ್ಲಾ. ಆದ್ರೆ ಸೌತ್ ಇಂಡಸ್ಟಿç ಬಗ್ಗೆ ನಂಗೊತ್ತು.ನಮ್ಮಲ್ಲಿ ಜನ ಕಂಟೆAಟ್ ಓರಿಯಂಟೆಡ್ ಸಿನಿಮಾ ನೋಡ್ತಾರೆ.ಸಿನಿಮಾದಲ್ಲಿ ಕಂಟೆAಟ್ ಇಲ್ಲಾ ಅಂದ್ರೆ ಎಂಥಾ ದೊಡ್ಡ ಹೀರೋ ಆಗಿದ್ರು ಸಿನಿಮಾ ಫ್ಲಾಪ್ ಆಗುತ್ತೆ. ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಂ ಇದೆ […]

Advertisement

Wordpress Social Share Plugin powered by Ultimatelysocial