ಡಿ.ರೂಪ ಹೇಳಿಕೆ..

ನಾನು ಇವಾಗ ಸಿ.ಎಸ್ ರವರಿಗೆ ದೂರು ನೀಡಲು ಹೋಗುತ್ತಿದ್ದೆನೆ..

ವಿಧಾನ ಸೌಧದಲ್ಲಿ ಸಿ.ಎಸ್ ರನ್ನು ಭೇಟಿ ನೀಡುತ್ತೇನೆ..

ದೂರಿನಲ್ಲಿ ಪ್ರಮುಖ 7 ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖ ಮಾಡುತ್ತೇನೆ..

ಅವರು ನನ್ನ ಮೇಲೆ ದೂರು ಕೊಟ್ಟಿರೋದು ಎಫ್ಐಆರ್ ಆಗಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿಯೋಘರ್'ಗೆ ತೆರಳುತ್ತಿದ್ದ 'ಇಂಡಿಗೋ ವಿಮಾನ'ಕ್ಕೆ ಬಾಂಬ್ ಬೆದರಿಕೆ!

Mon Feb 20 , 2023
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ದೆಹಲಿಯಿಂದ ದಿಯೋಘರ್’ಗೆ ಕಾರ್ಯನಿರ್ವಹಿಸುತ್ತಿದ್ದ ಇಂಡಿಗೊ ವಿಮಾನ ಸಂಖ್ಯೆ 6 ಇ 6191ದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಬಂದಿದ್ದು, ವಿಮಾನವನ್ನ ಲಕ್ನೋಗೆ ತಿರುಗಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ಇಂಡಿಗೊ, ‘ಎಲ್ಲಾ ಅಗತ್ಯ ಭದ್ರತಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿದೆ ಮತ್ತು ವಿಮಾನವನ್ನ ಟೇಕಾಫ್ ಮಾಡಲು ತೆರವುಗೊಳಿಸಲಾಗಿದೆ’ ಎಂದು ತಿಳಿಸಿದೆ. ಇನ್ನು ತನಿಖೆಯಲ್ಲಿ ಇಂಡಿಗೊ ಭದ್ರತಾ ಸಂಸ್ಥೆಗಳ ನಿಯಮಗಳನ್ನ ಅನುಸರಿಸುತ್ತಿದೆ ಎಂದಿದೆ.     ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial