ಮುಖ್ಯಶಿಕ್ಷಕ ಕರ್ತವ್ಯದಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ,
ಶೌಲಚಾಯದಲ್ಲಿರುವ ಕಂಬದ ಸಹಾಯ ಪಡೆದು ತಮ್ಮ ಮನೆಗೆ ವಿದ್ಯುತ್ ಕಲ್ಪಿಸಿಕೊಂಡಿದ್ದ ಸ್ಥಳೀಯರು,
ಕಂಬದಲ್ಲಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವು,
ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ,
ಅನುಷ್ಕಾ ಸದಾಶಿವ ಬೆಂಡೆ(೯) ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಬಾಲಕಿ,
ಕುಮಾರ್ ನಾಟೇಕರ್ ಅಮಾನತ್ತಾದ ಶಾಲಾ ಮುಖ್ಯ ಶಿಕ್ಷಕ,
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿಯಲ್ಲಿ ನಡೆದ ಘಟನೆ,
ಡೋಣೆವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯಲ್ಲಿ ನಡೆದ ದುರ್ಘಟನೆ
ಶಾಲಾ ಆಡಳಿತ ಮಂಡಳಿ ಹಾಗೂ ಬಿಇಒಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು,
ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಹೊರ ಹೋಗಿದ್ದ ಮುಖ್ಯ ಶಿಕ್ಷಕ,
ಮುಖ್ಯ ಶಿಕ್ಷಕನ ದುರ್ನಡತೆಯಿಂದಲೇ ಬಾಲಕಿ ಸಾವು,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada