ಎ. ದೇವರಳ್ಳಿಯ ಸದಸ್ಯೆ ಮಮತ ಹಣಕ್ಕೆ ಬೇಡಿಕೆ ಇಟ್ಟು ನಂಬಿಕೆ ದ್ರೋಹ

ದಲಿತ ಗ್ರಾ. ಪಂ ಅಧ್ಯಕ್ಷೆಗೆ ಅನ್ಯಾಯ,ಸದಸ್ಯನ ಮನೆ ಮುಂದೆ ಧರಣಿ

ಚಾಮರಾಜನಗರದ ಗೌಡಳ್ಳಿ ಗ್ರಾ. ಪಂ ಅಧ್ಯಕ್ಷೆ ಅಶ್ವಿನಿಗೆ ಅನ್ಯಾಯ

ಸದಸ್ಯರ ಮನೆಮುಂದೆ ಧರಣಿ ನಡೆಸುತ್ತಿರುವ ಅಧ್ಯಕ್ಷೆ ಅಶ್ವಿನಿ

ಎ. ದೇವರಹಳ್ಳಿ ಸದಸ್ಯೆ ಮಮತರವರ ಮನೆ ಮುಂದೆ 2ದಿನಗಳಿಂದ ಪ್ರತಿಭಟನೆ

ಗ್ರಾ . ಪಂ ಅಧ್ಯಕ್ಷೆ ಅಶ್ವಿನಿ ರವರ ವಿರುದ್ದ ಸದಸ್ಯರು ಅವಿಶ್ವಾಸ ಮಂಡನೆ

ಮಮತರವರು ಅಶ್ವಿನಿ ರವರ ಪರವಾಗಿರುವುದಾಗಿ ಹೇಳಿ ನಂಬಿಕೆ ದ್ರೋಹ

ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಕಾರಣ ಕಳಪೆ ಕಾಮಗಾರಿ

ಜೆಸಿಬಿ ಯಂತ್ರದ ಸಹಾಯದಿಂದ ಒಂದು ಕೋಟಿಗೂ ಹೆಚ್ಚು ಕಾಮಗಾರಿ

ಉದ್ಯೋಗ ಖಾತ್ರಿ ಕೆಲಸಕ್ಕೆ ಕಾಮಗಾರಿಗೆ ಅಧ್ಯಕ್ಷರು ಸಹಿ ಹಾಕಿಲ್ಲ

ಸಹಿ ಹಾಕಿಲ್ಲ ಎಂಬ ಉದ್ದೇಶದಿಂದ ಅಧ್ಯಕ್ಷರನ್ನು ಕೆಳಗಿಳಿಸಲು ಮುಂದಾದ ಸದಸ್ಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ...

Sat May 28 , 2022
  ಬೆಂಗಳೂರು: ರಾಜ್ಯ ಸರಕಾರ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿರುವ ರೋಹಿತ್‌ ಚಕ್ರತೀರ್ಥ ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಕೆ ಮಾಡಿ ಅವಹೇಳನ ಮಾಡಿದ. ಕನ್ನಡಪರ ಸಂಘಟನೆಗಳು ಏನು ಮಾಡುತ್ತಿವೆ? ನೀವು ಈ ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದ ಸ್ವಾಭಿಮಾನಕ್ಕೆ ಹೋರಾಡುತ್ತಿದ್ದರೆ, ಈ ನೆಲ, ಜಲ, ಭಾಷೆ ಉಳಿಸಿಕೊಳ್ಳಬೇಕಾದರೆ, ಎಲ್ಲ ಸಂಘಟನೆಗಳು ಆತನ ವಿರುದ್ಧ ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಇಂದು ದುಷ್ಟ […]

Advertisement

Wordpress Social Share Plugin powered by Ultimatelysocial