ದಲಿತ ಗ್ರಾ. ಪಂ ಅಧ್ಯಕ್ಷೆಗೆ ಅನ್ಯಾಯ,ಸದಸ್ಯನ ಮನೆ ಮುಂದೆ ಧರಣಿ
ಚಾಮರಾಜನಗರದ ಗೌಡಳ್ಳಿ ಗ್ರಾ. ಪಂ ಅಧ್ಯಕ್ಷೆ ಅಶ್ವಿನಿಗೆ ಅನ್ಯಾಯ
ಸದಸ್ಯರ ಮನೆಮುಂದೆ ಧರಣಿ ನಡೆಸುತ್ತಿರುವ ಅಧ್ಯಕ್ಷೆ ಅಶ್ವಿನಿ
ಎ. ದೇವರಹಳ್ಳಿ ಸದಸ್ಯೆ ಮಮತರವರ ಮನೆ ಮುಂದೆ 2ದಿನಗಳಿಂದ ಪ್ರತಿಭಟನೆ
ಗ್ರಾ . ಪಂ ಅಧ್ಯಕ್ಷೆ ಅಶ್ವಿನಿ ರವರ ವಿರುದ್ದ ಸದಸ್ಯರು ಅವಿಶ್ವಾಸ ಮಂಡನೆ
ಮಮತರವರು ಅಶ್ವಿನಿ ರವರ ಪರವಾಗಿರುವುದಾಗಿ ಹೇಳಿ ನಂಬಿಕೆ ದ್ರೋಹ
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಕಾರಣ ಕಳಪೆ ಕಾಮಗಾರಿ
ಜೆಸಿಬಿ ಯಂತ್ರದ ಸಹಾಯದಿಂದ ಒಂದು ಕೋಟಿಗೂ ಹೆಚ್ಚು ಕಾಮಗಾರಿ
ಉದ್ಯೋಗ ಖಾತ್ರಿ ಕೆಲಸಕ್ಕೆ ಕಾಮಗಾರಿಗೆ ಅಧ್ಯಕ್ಷರು ಸಹಿ ಹಾಕಿಲ್ಲ
ಸಹಿ ಹಾಕಿಲ್ಲ ಎಂಬ ಉದ್ದೇಶದಿಂದ ಅಧ್ಯಕ್ಷರನ್ನು ಕೆಳಗಿಳಿಸಲು ಮುಂದಾದ ಸದಸ್ಯ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada