ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು.

ರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಖಂಡಿತ ಕೇಳಿರುತ್ತೀರಿ. ಆರೋಗ್ಯ ಚೆನ್ನಾಗಿದ್ದರೆ ಅದುವೇ ದೊಡ್ಡ ಆಸ್ತಿ. ತುಂಬಾ ಆಸ್ತಿ ಇದೆ, ಸಂಪತ್ತು ಇದೆ, ಒಳ್ಳೆಯ ಉದ್ಯೋಗವಿದೆ ಹೀಗೆ ಎಲ್ಲವೂ ಇದ್ದು ದೈಹಿಕ, ಮಾನಸಿಕ ಆರೋಗ್ಯ ಸರಿಯಿಲ್ಲನೀವು ಜಿಮ್‌ಗೆ ಹೋಗುವುದಾದರೆ ಒಳ್ಳೆಯ ಜಿಮ್‌ ಟ್ರೈನರ್‌ ಬಳಿ ಹೋಗಿ, ಯೋಗ ಅಭ್ಯಾಸ ಮಾಡುವುದಾದರೆ ಒಳ್ಳೆಯ ಯೋಗ ಟ್ರೈನರ್ ಬಳಿ ಹೋಗಿ.ಯೂಟ್ಯೂಬ್ ನೋಡಿ ಅಭ್ಯಾಸ ಮಾಡಲು ಹೋಗಬೇಡಿ, ಇನ್ನು ಯಾವುದೇ ವ್ಯಾಯಾಮ ಮಾಡುವುದಾದರೆ ಶಿಸ್ತು ತುಂಬಾ ಮುಖ್ಯ. ನೀವು ಒಂದು ದಿನ ವ್ಯಾಯಾಮ ಮಾಡುವುದು, ಮತ್ತೆ ಎರಡು ದಿನ ವ್ಯಾಯಾಮ ಮಾಡದೇ ಇರುವುದು ಈ ರೀತಿ ಮಾಡಿದರೆ ಏನೂ ಪ್ರಯೋಜನ ಸಿಗುವುದಿಲ್ಲ.ಆರೋಗ್ಯವಾಗಿರುವುದು ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ, ಅದರಿಂದ ಹೊರಬರಲು ಪ್ರಯತ್ನಿಸಬೇಕು.ಫಿಟ್ನೆಸ್‌ಅವರ ಜೊತೆಗೆ ನಿಮಗೆ ವೈದ್ಯರ ಸಲಹೆ ಕೂಡ ಬೇಕು, ನಿಮ್ಮ ಸುಗರ್, ಬಿಪಿ, ಎಲ್ಲಾ ಕಂಟ್ರೋಲ್‌ನಲ್ಲಿದೆಯೇ? ಒಂದು ವೇಳೆ ಹೆಚ್ಚು-ಕಡಿಮೆಯಾದರೆ ಏನು ಮಾಡಬೇಕು ಎಂಬುವುದನ್ನು ಅವರು ತಿಳಿಸುತ್ತಾರೆ. ಒಬ್ಬ ಫ್ಯಾಮಿಲಿ ಡಾಕ್ಟರ್ ಅಂತ ಇದ್ದರೆ ಒಳ್ಳೆಯದು.ಯಾವುದೇ ಸಂಶಯವಿಲ್ಲದೆ ಸಂಪೂರ್ಣವಾಗಿ ಅವರನ್ನು ನಂಬಿ. ಇತರರ ಜೊತೆ ಹೋಲಿಕೆ ಮಾಡಲು ಹೋಗಬೇಡಿ. ಆದರೆ ಸೆಕೆಂಡ್‌ ಒಪಿನಿಯನ್ ತೆಗೆದುಕೊಳ್ಳುವುದು ಒಳ್ಳೆಯದು ವೈದ್ಯರೇ ಆಗಲಿ, ಎಕ್ಸ್‌ಪರ್ಟ್‌ ಆಗಲಿ ಅವರು ಏನು ಹೇಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರವಿಚಂದ್ರನ್ ಮತ್ತು ಅಪೂರ್ವ ನಟನೆಯ ಗೌರಿ ಶಂಕರ ಚಿತ್ರದ ಫಸ್ಟ್ ಲುಕ್ ರಿಲೀಸ್.

Wed Feb 1 , 2023
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಪೂರ್ವ ಸದ್ಯ ದಾಂಡೇಲಿಯಲ್ಲಿ ಗೌರಿ ಶಂಕರ ಚಿತ್ರೀಕರಣದಲ್ಲಿದ್ದಾರೆ. ಅನೀಸ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಎನ್‌ಎಸ್ ರಾಜ್ ಕುಮಾರ್ ಅವರ ಬೆಂಬಲದೊಂದಿಗೆ ಇದೆ. ಇಲ್ಲಿಯವರೆಗೆ ಹದಿನೈದು ದಿನಗಳ ಚಿತ್ರೀಕರಣ ಮುಗಿದಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಪೂರ್ವ ಸದ್ಯ ದಾಂಡೇಲಿಯಲ್ಲಿ ಗೌರಿ ಶಂಕರ ಚಿತ್ರೀಕರಣದಲ್ಲಿದ್ದಾರೆ. ಅನೀಸ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಎನ್‌ಎಸ್ ರಾಜ್ಕುಮಾರ್ ಅವರ ಬೆಂಬಲದೊಂದಿಗೆ ಇದೆ. ಇಲ್ಲಿಯವರೆಗೆ ಹದಿನೈದು […]

Advertisement

Wordpress Social Share Plugin powered by Ultimatelysocial