ಬಜೆಟ್‌ ʼಗೋಲ್ಮಾಲ್‌ ಹಾಗೂ ಭಯಾನಕʼ: ಪ್ರಧಾನಿ ವಿರುದ್ಧ ಕೆಸಿಆರ್ ವಾಗ್ದಾಳಿ

 

ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ ಹಾಗೂ ಅವರ ನೇತೃತ್ವದ ಸರಕಾರಕ್ಕೆ ರೈತರು ಮತ್ತು ಬಡವರ ಬಗ್ಗೆ ಗೌರವವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದರು.ಕೇಂದ್ರದ ಬಜೆಟ್ ಅನ್ನು “ಭಯಾನಕ ಹಾಗೂ ಗೋಲ್ಮಾಲ್” ಎಂದು ಕರೆದ ಕೆಸಿಆರ್ “ಉಪರ್ ಶೇರ್ವಾಣಿ, ಅಂದರ್ ಪರೇಶಾನಿ” ಎಂದು “ಗುಜರಾತ್ ಮಾದರಿ” ಅನ್ನು ವ್ಯಂಗ್ಯವಾಡಿದರು.ಸೋಷಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ, ಜನರನ್ನು ಈ ತನಕ ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಅವರ ಬಣ್ಣ ಬಯಲಾಗಿದೆ. ಬಿಜೆಪಿಯವರು ದ್ವೇಷ ಮತ್ತು ವಿಭಜನೆಯ ಕೋಮು ರಾಜಕೀಯವನ್ನು ಆಡುತ್ತಿದ್ದಾರೆ” ಎಂದು ಕೆಸಿಆರ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Samsung Galaxy S22 ಸರಣಿಯ ವಿಶೇಷಣಗಳು;

Wed Feb 2 , 2022
  Samsung Galaxy S22 ಸರಣಿಯು ಮುಂದಿನ ವಾರ ಬಿಡುಗಡೆಯಾಗಲಿದ್ದು, ಕಂಪನಿಯ ಹೊಸ ಪ್ರಮುಖ ಫೋನ್‌ಗಳನ್ನು ಮಾರುಕಟ್ಟೆಗೆ ತರಲಿದೆ. Samsung Galaxy S22, Galaxy S22+, ಮತ್ತು Galaxy S22 Ultra ಎಲ್ಲವೂ Galaxy S22 ಸಾಲಿನ ಭಾಗವಾಗಿದೆ. ಹಿಂದಿನ ಸೋರಿಕೆಗಳು ಮತ್ತು ವರದಿಗಳು ಸ್ಯಾಮ್‌ಸಂಗ್‌ನ ಹೊಸ Galaxy S22 ಸರಣಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಉತ್ತಮ ಅರ್ಥವನ್ನು ನೀಡಿವೆ. Samsung Galaxy S22, Galaxy […]

Advertisement

Wordpress Social Share Plugin powered by Ultimatelysocial