‘ಧಮ್-ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎನ್ನುವುದನ್ನು ಹೇಳಬೇಕು.’
ಸಂಸದೆ ಸುಮಲತಾ ವಿರುದ್ಧ ಶಾಸಕ ಪುಟ್ಟರಾಜು ವಾಗ್ದಾಳಿ.
ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ.
ಪರೋಕ್ಷವಾಗಿ ಜೆಡಿಎಸ್ ನಾಯಕರ ಮೇಲೆ ಆರೋಪ ಮಾಡಿದ್ದ ಸುಮಲತಾ.
ಸುಮಲತಾ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪುಟ್ಟರಾಜು.
ಧಮ್, ತಾಕತ್ತು ಇದ್ರೆ ಯಾರು ರಾಜಧನ ವಂಚಿಸುತ್ತಿದ್ದಾರೆ ಎಂದು ಹೇಳಬೇಕು.
ಜನ ಮೆಚ್ಚಿಸಲು ಮಾತಾನಾಡುವ ಮಾತನ್ನು ಇವರಿಂದ ಕಲಿಯುವ ಅವಶ್ಯಕತೆ ಇಲ್ಲ.
ನಾನು 40 ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ.
ಒಂದು ಕಪ್ಪು ಚುಕ್ಕಿ ಇರದ ಹಾಗೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ.
ನಾವು ಕೆಲಸದಲ್ಲಿ, ಅಭಿವೃದ್ಧಿಯಲ್ಲಿ ಮೊಡಿ ಮಾಡುತ್ತಿದ್ದೀವಾ, ಮಾತಾಲ್ಲಿ ಮೋಡಿ ಮಾಡ್ತಾ ಇದೀವಾ ಎಂದು ಜನರಿಗೆ ಗೊತ್ತು.
ಗಣಿಗಾರಿಕೆಯನ್ನು ಸುಮಲತಾ ರಾಜಕೀಯವಾಗಿ ಬಳಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಅದೊಂದೆ ಅಸ್ತ್ರ ಇರೋದು.
ಮೈ-ಬೆಂ ರಸ್ತೆ ವಿಚಾರದಲ್ಲಿ ಅವರು ಕೈ ಹಾಕಿದ್ರು.
ಅದರಲ್ಲಿ ಏನ್ ಆಯ್ತು ಎನ್ನುವುದು ಎಲ್ಲರಿಗೂ ಗೊತ್ತು.
ನಾವು ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ.
ಜನರೇ ಅವರನ್ನು ಟಾರ್ಗೆಟ್ ಮಾಡ್ತಾರೆ.
ಬರಲಿ ಚುನಾಚಣೆಗೆ ಯಾರು ಟಾರ್ಗೆಟ್ ಮಾಡ್ತಾರೆ ಎಂದು ಗೊತ್ತಾಗುತ್ತದೆ.
https://play.google.com/store/apps/details?id=com.speed.newskannada