ಡಿಪ್ಲೋಮಾ ಪಡೆದವರಿಗೆ ಬಿ.ಕಾಂ 3ನೇ ಸಮಿಸ್ಟರ್ ಗೆ ಪ್ರವೇಶಕ್ಕಾಗಿ ಕಾಲಾವಧಿ ವಿಸ್ತರಣೆ

ರಾಣಿ ಚೆನ್ನಮ್ಮ ವಿವಿ ವಿದ್ಯಾರ್ಥಿಗಳೇ ಗಮನಿಸಿ: ಡಿಪ್ಲೋಮಾ ಪಡೆದವರಿಗೆ ಬಿ.ಕಾಂ 3ನೇ ಸಮಿಸ್ಟರ್ ಗೆ ಪ್ರವೇಶಕ್ಕಾಗಿ ಕಾಲಾವಧಿ ವಿಸ್ತರಣೆ

ಬೆಳಗಾವಿ: ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ( Rani Channamma University ) ನೇರವಾಗಿ ಬಿ.ಕಾಂ. 3ನೇ ಸೆಮಿಸ್ಟರಿಗೆ ಪ್ರವೇಶ ಪಡೆಯಲು ಇದ್ದ ಕಾಲಾವಕಾಶವನ್ನು ಡಿ.23ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.

ಅಶ್ವತ್ಥನಾರಾಯಣ ( Minister Dr CN Ashwathnarayan ) ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಇಲ್ಲಿ ಮಾತನಾಡಿದ ಅವರು, ಈ ಹಿಂದಿನ ಸೂಚನೆಯಂತೆ ಕಡ್ಡಾಯ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬಹುದು. ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳು ಇಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ನಂತರ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಡಬೇಕು. ಬಳಿಕ ಇಂತಹ ಪ್ರವೇಶಗಳಿಗೆ ಅನುಮೋದನೆ ಕೊಡಲಾಗುವುದು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಸದ್ದೇ ಇಲ್ಲದೆ ಕಣ್ಮರೆಯಾಗುತ್ತಿವೆ 'ಕತ್ತೆ'ಗಳು : ಶೇ.61ರಷ್ಟು ಇಳಿಕೆ

Mon Dec 20 , 2021
ನವದೆಹಲಿ: ದೇಶದಲ್ಲಿ ಕತ್ತೆಗಳ ಸಂತತಿ ಗಣನೀಯವಾಗಿ ಕಣ್ಮರೆಯಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು ಅಧ್ಯಯನದ ಮೂಲಕ ತಿಳಿದುಬಂದಿದೆ. ಹೌದು.. ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದ ಕತ್ತೆಗಳು ಇಂದು ಗಣನೀಯವಾಗಿ ಕಣ್ಮರೆಯಾಗುತ್ತಿವೆ. ದೇಶದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಕತ್ತೆಗಳ ಸಂಖ್ಯೆಯಲ್ಲಿ ಶೇ.61ರಷ್ಟು ಇಳಿಕೆ ಕಂಡುಬಂದಿದೆ ಎಂದು ಬ್ರಿಟನ್ ಮೂಲದ ಅಂತರಾಷ್ಟ್ರೀಯ ಎಕ್ವೈನ್ ಚಾರಿಟಿ ಬೋರ್ಕೆ ಇಂಡಿಯಾ ಸಂಸ್ಥೆ ನಡೆಸಿದ ತನಿಖಾ ಅಧ್ಯಯನದಿಂದ ತಿಳಿದುಬಂದಿದೆ. ಶರತ್ ಕೆ ವರ್ಮಾ ನೇತೃತ್ವದ ಬ್ರೂಕ್ ಇಂಡಿಯಾ […]

Advertisement

Wordpress Social Share Plugin powered by Ultimatelysocial