ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್
ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ
ಕಳೆದ ದಿನ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ
ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜನೆ
ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ
ಕುಮಾರಸ್ವಾಮಿ ಗೂ ಅವಕಾಶ ನೀಡಿದ್ದೀರಿ
ದೇವೇಗೌಡರಿಗೂ ಅವಕಾಶ ನೀಡಿದ್ದೀರಿ
ನೀವು ಈಗ ನನಗೂ ಅವಕಾಶ ಕೊಡಿ
ನನಗೆ ಯಾವ ಹೂವಿನ ಹಾರ ಬೇಡ
ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ
ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ
ರಾಮನಗರದಲ್ಲಿ ದಳಪತಿಗಳಿಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: