ಹೆಚ್.ಡಿ.ಕುಮಾರಸ್ವಾಮಿ ಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್ !

ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್

ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ

ಕಳೆದ ದಿನ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ

ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜನೆ

ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ

ಕುಮಾರಸ್ವಾಮಿ ಗೂ ಅವಕಾಶ ನೀಡಿದ್ದೀರಿ

ದೇವೇಗೌಡರಿಗೂ ಅವಕಾಶ ನೀಡಿದ್ದೀರಿ

ನೀವು ಈಗ ನನಗೂ ಅವಕಾಶ ಕೊಡಿ

ನನಗೆ ಯಾವ ಹೂವಿನ ಹಾರ ಬೇಡ

ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ

ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ

ರಾಮನಗರದಲ್ಲಿ ದಳಪತಿಗಳಿಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ:ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿ ಓಡಾಡ್ತಿದ್ದ ಬೈಕ್​ಗಳ ಸೀಜ್​​...

Wed Jul 20 , 2022
ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿ ಓಡಾಡ್ತಿದ್ದ ಬೈಕ್​ಗಳ ಸೀಜ್​​… ದೊಡ್ಡ ಸೌಂಡ್​ ಮಾಡೋ ಸೈಲೆನ್ಸರ್​​ಗಳ ಮೇಲೆ ರೂಲರ್​ ಓಡಾಟ…! 158 ಸೈಲೆನ್ಸರ್ ನಾಶ ಮಾಡಿದ ಪೊಲೀಸರು ಆ್ಯಂಕರ್​: ಸಾರಿಗೆ ನಿಯಮಗಳನ್ನ ಮೀರಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಬೈಕ್​ಗಳನ್ನ ಸೀಜ್​ ಮಾಡಿದ್ದ ಪೊಲೀಸರು ಅವುಗಳ ಸೈಲೆನ್ಸರ್​​ಗಳನ್ನ ಎಸ್​ ಪಿ ಕಚೇರಿ ಮುಂದೆ ನಾಸ ಮಾಡಲಾಯ್ತು. ಜಿಲ್ಲೆಯಾದ್ಯಂತ ಸುಮಾರು 158 ಬೈಕ್​ಗಳನ್ನ ಸೀಜ್​ ಮಾಡಲಾಗಿತ್ತು. ಶಾಲಾ ಕಾಲೇಜ್​, ರಸ್ತೆ, ಮಾರ್ಕೆಟ್​, ಜನನಿಬಿಡ ಪ್ರಧೇಶಗಳಲ್ಲಿ […]

Advertisement

Wordpress Social Share Plugin powered by Ultimatelysocial