ದಾನಿಗಳಿಂದ ತಟ್ಟೆ ಲೋಟ ವಿತರಣೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮದ್ಯಾಹ್ನ ಬಿಸಿಯೂಟ ಸೇವನೆಗೆ ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ತಟ್ಟೆ ಲೋಟ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಯಿಂದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಸಮಾಜ ಸೇವಕರು ಹಾಗೂ ದಾನಿಗಳಾದ ನಾರಾಯಣಸ್ವಾಮಿ ರವರು ತಟ್ಟೆ ಲೋಟ ಹಾಗೂ ಸಿಹಿ ಹಂಚಿ ದಾನಿಗಳಾದ ನಾರಾಯಣಸ್ವಾಮಿ ರವರು ಮಾತನಾಡಿ ವಿದ್ಯೆಯನ್ನು ಹಣದಿಂದ ಸಂಪಾದನೆ ಮಾಡಲಾಗುವದಿಲ್ಲಾ ವಿದ್ಯಾರ್ಥಿಗಳಾದ ನೀವು ತಂದೆ ತಾಯಿಗಳು ಹೇಳಿದಂತೆ ಗೌರವ ಕೊಟ್ಟು ನಡೆದುಕೊಂಡು ಒಳ್ಳೆ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಒಳ್ಳೆ ಉದ್ಯೋಗ ಅಥವಾ ಉದ್ಯಮಿಗಳಾಗಿ ಬೆಳೆದು ಮುಂದಿನ ದಿನಗಳಲ್ಲಿ ತಾವು ಬಂದು ವೇದಿಕೆ ಮೇಲೆ ಕೂತು ತಮ್ಮ ಕೈಲಾದ ಸಹಾಯನ್ನು ಬಡ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾಡಬೇಕೆಂದು ಕಿವಿ ಮಾತು ಹೇಳಿ ಶುಭ ಆರೈಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಲಾಕ್ ಅಂಡ್ ಪೇಪರ್ ಪ್ರಕರಣ.

Wed Dec 14 , 2022
ನಕಲಿ ನೋಟು ಮುದ್ರಿಸಿ Money dubbling, ಹೆಸರಲ್ಲಿ ವಂಚನೆ ನೈಜೀರಿಯಾ,ಸುಡಾನ್,ಆಫ್ರಿಕಾ ಮೂಲದ ಆರೋಪಿಗಳಿಂದ ವಂಚನೆ Black bill unmasking, Original-fake currency swapping, American dollar Investment assurance Dan ಮಾಡುವುದಾಗಿ ವಂಚನೆ.ಈ ಬಗ್ಗೆ ವಾಟ್ಸಪ್ ,ಫೇಸ್ ಬುಕ್ ಸೇರಿದಂತೆ ಸೊಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುತ್ತಿದ್ದ ಆರೋಪಿಗಳು.ಹಣ ಇಟ್ಟಿರುವ ವಿಡಿಯೋವನ್ನು ಮನಿ ಡಬಲ್ ಮಾಡುವುದಾಗಿ ವಿಡಿಯೋ ಹರಿ ಬಿಡುತ್ತಿದ್ದ ಆರೋಪಿಗಳು.ಇದನ್ನು ನೋಡಿ ಆರೋಪಿ ಸಂಪರ್ಕಿಸಿ ಹೆಚ್ಚಿನ ಹಣದಾಸೆಗೆ ವಂಚನೆ ಹೋಗಿರುವ […]

Advertisement

Wordpress Social Share Plugin powered by Ultimatelysocial