ಯಳಂದೂರು ತಾಲ್ಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡ ವಿಧಿಸಿದೆ…..ಕೆಸ್ತೂರು ಗ್ರಾಮದ ಕೆ. ಕೆ.ರಂಗರಾಜು ರವರು ಮಾಹಿತಿ ಹಕ್ಕುನಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.ಸಕಾಲಕ್ಕೆ ಮಾಹಿತಿ ನೀಡದ ಹಿನ್ನಲೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ಅರ್ಜಿ ಸಲ್ಲಿಸಿದರು…..ನಂತರ ಕರ್ನಾಟಕ ಮಾಹಿತಿ ಆಯೋಗ ಯಳಂದೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಆಯೋಗದ ಆದೇಶವನ್ನು ಪಾಲನೆ ಮಾಡದೇ ನಿರ್ಲಕ್ಷ ದೋರಣೆ ಮಾಡಿರುವುದು, ದಂಡ ವಿಧಿಸುವುದಾಗಿ ನಿರ್ದೇಶನ ನೀಡಿದ್ದರು ಸಹ ಯಾವುದೇ ಲಿಖಿತ ಸಮಜಾಹಿಸಿಯನ್ನು ನೀಡದೇ ಇರುವ ಹಾಗೂ ವಿಚಾರಣೆಗೆ ಗೈರುಹಾಜರಾಗಿರುವ ಕಾರಣ 10 ಸಾವಿರ ದಂಡ ವಿಧಿಸಿದ್ದಾರೆ……ಕೆ.ಕೆ.ರಂಗರಾಜುರವರು ಮಾತನಾಡಿ ದಂಡ ವಿಧಿಸಿದರೆ ಸಾಲದು, ಮಾಹಿತಿ ಮರೆಮಾಚಿತ್ತಿರುವ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮವಾಗಬೇಕು ಎಂದರು…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….