ಮಾಹಿತಿ ಹಕ್ಕು ಆಯೋಗ ದಿಂದ ಯಳಂದೂರು ತಾಲ್ಲೂಕು ಪಂಚಾಯತಿ ಮಾಹಿತಿ ಅಧಿಕಾರಿಗೆ 10,000 ರೂ ದಂಡ….

ಯಳಂದೂರು ತಾಲ್ಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡ ವಿಧಿಸಿದೆ…..ಕೆಸ್ತೂರು ಗ್ರಾಮದ ಕೆ. ಕೆ.ರಂಗರಾಜು ರವರು ಮಾಹಿತಿ ಹಕ್ಕುನಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.ಸಕಾಲಕ್ಕೆ ಮಾಹಿತಿ ನೀಡದ ಹಿನ್ನಲೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ಅರ್ಜಿ ಸಲ್ಲಿಸಿದರು…..ನಂತರ ಕರ್ನಾಟಕ ಮಾಹಿತಿ ಆಯೋಗ ಯಳಂದೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶಿವಕುಮಾರ್ ರವರಿಗೆ ಆಯೋಗದ ಆದೇಶವನ್ನು ಪಾಲನೆ ಮಾಡದೇ ನಿರ್ಲಕ್ಷ ದೋರಣೆ ಮಾಡಿರುವುದು, ದಂಡ ವಿಧಿಸುವುದಾಗಿ ನಿರ್ದೇಶನ ನೀಡಿದ್ದರು ಸಹ ಯಾವುದೇ ಲಿಖಿತ ಸಮಜಾಹಿಸಿಯನ್ನು ನೀಡದೇ ಇರುವ ಹಾಗೂ ವಿಚಾರಣೆಗೆ ಗೈರುಹಾಜರಾಗಿರುವ ಕಾರಣ 10 ಸಾವಿರ ದಂಡ ವಿಧಿಸಿದ್ದಾರೆ……ಕೆ.ಕೆ.ರಂಗರಾಜುರವರು ಮಾತನಾಡಿ ದಂಡ ವಿಧಿಸಿದರೆ ಸಾಲದು, ಮಾಹಿತಿ ಮರೆಮಾಚಿತ್ತಿರುವ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮವಾಗಬೇಕು ಎಂದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಪಿ. ಭಾನುಮತಿ ಮಹಾನ್ ಕಲಾವಿದೆ

Sat Dec 24 , 2022
  ಇಂದು ಮಹಾನ್ ಕಲಾವಿದೆ ಪಿ. ಭಾನುಮತಿ ಅವರ ಸಂಸ್ಮರಣಾ ದಿನ. ಭಾನುಮತಿ ಜನಿಸಿದ್ದು 1925ರ ಸೆಪ್ಟೆಂಬರ್ 7ರಂದು. ನಾನು ಚಿಕ್ಕಂದಿನಿಂದ ಬಹುತೇಕ ಭಾರತೀಯ ಭಾಷೆಗಳ ಸಂಗೀತ, ಸಿನಿಮಾ ಮತ್ತು ಕನ್ನಡದಲ್ಲಿ ಬಂದ ಎಲ್ಲ ಸಾಹಿತ್ಯಗಳನ್ನೂ ಆಸ್ವಾದಿಸುತ್ತಾ ಬೆಳೆದವನು. ಹೀಗೆ ಬೆಳೆದ ನನಗೆ ಒಂದು ರೀತಿಯಲ್ಲಿ ಸೀಮಾತೀತವಾಗಿ ಎಲ್ಲ ಸಾಧಕರ ಕುರಿತೂ ಅಭಿಮಾನ. ನಾನು ಅಭಿಮಾನಿಸಿದ ಇಂತಹ ಹಲವು ಪ್ರಮುಖ ಕಲಾವಿದರಲ್ಲಿ ಭಾನುಮತಿ ಒಬ್ಬರು. ಅವರ ಪಾತ್ರ ನಿರ್ವಹಣೆಗಳನ್ನು ನೋಡಿದ್ದಕ್ಕಿಂತಲೂ […]

Advertisement

Wordpress Social Share Plugin powered by Ultimatelysocial