ವಿದ್ಯುತ್ ತಂತಿ ತಗುಲಿ ಬಾಲಕ ಸಾವು ಆರೋಪ!

ವಿದ್ಯುತ್ ತಂತಿ ತಗುಲಿ ಬಾಲಕ ಸಾವು ಆರೋಪ

ಯಶವಂತಪುರದ ಷರೀಫ್ ನಗರದಲ್ಲಿ ಘಟನೆ

ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿರುವ ಘಟನೆ

ರಸ್ತೆಯಲ್ಲಿ ಬರುತ್ತಿದ್ದ 12 ವರ್ಷದ ಬಾಲಕ ಲುಕ್ಮಾನ್ ಸೈಯದ್

ಈ ವೇಳೆ ಜೋರಾದ ಗಾಳಿಗೆ ಬಾಲಕನ ಮೇಲೆ ಬಿದ್ದಿರುವ ವಿದ್ಯುತ್ ತಂತಿ

ಈ ವೇಳೆ ವಿದ್ಯುತ್ ಹರಿದು ಬಾಲಕ ಸಾವು

ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ, ಪರಿಶೀಲನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಣ್ಣಿನ ನೊಣಗಳಲ್ಲಿ ನ್ಯೂರಾನ್‌ಗಳನ್ನು ಸಕ್ರಿಯಗೊಳಿಸಲು ನ್ಯೂರೋ ಇಂಜಿನಿಯರ್‌ಗಳು ಕಾಂತೀಯ ಕ್ಷೇತ್ರಗಳನ್ನು ಬಳಸುತ್ತಾರೆ

Sun Jul 17 , 2022
ಮೆದುಳಿನ ಸರ್ಕ್ಯೂಟ್‌ಗಳನ್ನು ರಿಮೋಟ್ ಆಗಿ ಸಕ್ರಿಯಗೊಳಿಸಲು ನ್ಯೂರೋ ಇಂಜಿನಿಯರ್‌ಗಳು ವೈರ್‌ಲೆಸ್ ತಂತ್ರಜ್ಞಾನವನ್ನು ರಚಿಸಿದ್ದಾರೆ. ಆಯಸ್ಕಾಂತೀಯ ಸಂಕೇತಗಳನ್ನು ಬಳಸಿಕೊಂಡು ಸ್ವತಂತ್ರವಾಗಿ ಚಲಿಸುವ ಹಣ್ಣಿನ ನೊಣಗಳ ನಡವಳಿಕೆಯನ್ನು ಅವರು ನಿಯಂತ್ರಿಸಬಹುದು ಎಂದು ಸಂಶೋಧಕರು ತೋರಿಸಿದರು, ಇದು ತಳೀಯವಾಗಿ ವಿನ್ಯಾಸಗೊಳಿಸಲಾದ ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನೊಣಗಳು ನಿರ್ದಿಷ್ಟ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ನೇಚರ್ ಮೆಟೀರಿಯಲ್ಸ್‌ನಲ್ಲಿ ಪ್ರಕಟವಾದ ಪ್ರದರ್ಶನದಲ್ಲಿ, ರೈಸ್, ಡ್ಯೂಕ್ ವಿಶ್ವವಿದ್ಯಾನಿಲಯ, ಬ್ರೌನ್ ವಿಶ್ವವಿದ್ಯಾಲಯ ಮತ್ತು ಬೇಲರ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರು ಮ್ಯಾಗ್ನೆಟಿಕ್ ಸಿಗ್ನಲ್‌ಗಳನ್ನು […]

Advertisement

Wordpress Social Share Plugin powered by Ultimatelysocial