ಸಿದ್ದರಾಮಯ್ಯಗೆ ಸಾಫ್ಟ್ ಆಗಿಯೇ ತಿರುಗೇಟು ಕೊಟ್ಟ ಜಿ.ಟಿ ದೇವೇಗೌಡ.

ಈಗಿನ ಚಾಮುಂಡೇಶ್ವರಿ ಶಾಸಕ ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ.
ಸಿದ್ದರಾಮಯ್ಯಗೆ ಸಾಫ್ಟ್ ಆಗಿಯೇ ತಿರುಗೇಟು ಕೊಟ್ಟ ಜಿ.ಟಿ ದೇವೇಗೌಡ.
ಸಿದ್ದರಾಮಯ್ಯ ಶಾಸಕ, ಸಚಿವ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆದವರು.
ನಾನು ಕೇವಲ‌ ಶಾಸಕ ಕೆಲವು ತಿಂಗಳ ಮಾತ್ರ ಮಂತ್ರಿಯಾಗಿದೆ.
ನಾನು ಸಿದ್ದರಾಮಯ್ಯ ನವರಷ್ಟು ಕೆಲಸ ಮಾಡಲು ಸಾಧ್ಯನಾ.
ನಾನು ಯಾವತ್ತು ನಾನೇ ಅಭಿವೃದ್ಧಿ ಮಾಡಿದ್ದೇನೆಂದು ಎಲ್ಲೂ ಹೇಳಿಲ್ಲಾ.
ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ಧಾರೆ ಎಂದು ಕ್ರೆಡಿಟ್ ಕೊಟ್ಟಿದ್ದೇನೆ.
ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಗುವಿನ ಮಾತು ಸಂಸ್ಕೃತಿಗಳಾದ್ಯಂತ ಸ್ಥಿರವಾಗಿರುತ್ತದೆ, ಇದು ಸಾಮಾನ್ಯ, ವಿಕಸನಗೊಂಡ ಕಾರ್ಯವನ್ನು ಸೂಚಿಸುತ್ತದೆ

Thu Jul 21 , 2022
ಗೊಂದಲಮಯ ಶಿಶುಗಳನ್ನು ಶಮನಗೊಳಿಸಲು ಮಗುವಿನ ಮಾತುಕತೆಯ ಸಾಮಾನ್ಯ ವಿಕಸನಗೊಂಡ ಕಾರ್ಯವನ್ನು ಸಂಶೋಧನೆಗಳು ಸೂಚಿಸುತ್ತವೆ. (ಚಿತ್ರ ಕ್ರೆಡಿಟ್: ಕೆವಿನ್ ಜೆಂಟ್/ಅನ್‌ಸ್ಪ್ಲಾಶ್) ಪ್ರಪಂಚದಾದ್ಯಂತ, ವಿನೋದ ಅಥವಾ ಆಶ್ಚರ್ಯದ ಅಭಿವ್ಯಕ್ತಿಗಳು ಅಥವಾ ಫಿಲ್ಲರ್ ಪದಗಳು ವಿಭಿನ್ನವಾಗಿವೆ. ಆದಾಗ್ಯೂ, ಶಿಶುಗಳಿಗೆ ಮಾತನಾಡಲು ಅಥವಾ ಹಾಡಲು ಬಂದಾಗ, ಸಂಶೋಧಕರು ಆಶ್ಚರ್ಯಕರವಾದ ಸಾಮಾನ್ಯತೆಯನ್ನು ಕಂಡುಕೊಂಡಿದ್ದಾರೆ. ಗಡಿಬಿಡಿಯಿಲ್ಲದ ಶಿಶುಗಳನ್ನು ಶಮನಗೊಳಿಸಲು ಮಗುವಿನ ಮಾತುಕತೆಯ ಸಾಮಾನ್ಯ ವಿಕಸನ ಕಾರ್ಯವಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. 40 ಕ್ಕೂ ಹೆಚ್ಚು ವಿಜ್ಞಾನಿಗಳು ಪ್ರಪಂಚದಾದ್ಯಂತದ 21 […]

Advertisement

Wordpress Social Share Plugin powered by Ultimatelysocial