ಗಮನ ಬೇರೆಡೆ ಸೆಳೆದು ಹಾಡುಹಗಲೇ ಚಿನ್ನದ ವ್ಯಾಪಾರಿಯ ಚಿನ್ನ+ಹಣದ ಬ್ಯಾಗ್ ಕಳ್ಳತನಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣ ಬಸ್ ನಿಲ್ದಾಣದಲ್ಲಿ ಘಟನೆಚಿನ್ನದ ವ್ಯಾಪಾರಿ ನಾಗಯ್ಯ ಸ್ವಾಮಿ ಎಂಬುವರ ಚಿನ್ನ ಮತ್ತು ಹಣ ಕಳ್ಳತನಬ್ಯಾಗ್ನಲ್ಲಿ 15,20,000 ರೂ ಮೌಲ್ಯದ 380 ಗ್ರಾಂ ಚಿನ್ನ, 1.50 ಲಕ್ಷ ರೂ ನಗದು ಹಣವನ್ನ ಬ್ಯಾಗ್ನಲ್ಲಿ ಒಯ್ಯುತ್ತಿದ್ದರು ಚಿತ್ತಾಪುರ ಪಟ್ಟಣದ ವಿವಿಧೆಡೆ ಚಿನ್ನದ ಅಂಗಡಿಗಳಿಗೆ ಚಿನ್ನ ಮಾರಾಟ ಮಾಡಿ ವಾಪಾಸ್ ಆಗುತ್ತಿದ್ದರುಈ ವೇಳೆ ಬಸ್ ಹತ್ತುವಾಗ ಗಮನ ಬೇರೆಡೆ ಸೆಳೆದು ಚಿನ್ನದ ಬ್ಯಾಗ್ ಎಗರಿಸಿದ ಕಳ್ಳರು ವಿಜಯವಾಡ ಸೇರಿದಂತೆ ವಿವಿಧೆಡೆ ಚಿನ್ನ ಖರೀಧಿ ಮಾಡಿ ಮಾರಾಟ ಮಾಡುತ್ತಿದ್ದ ನಾಗಯ್ಯಸ್ವಾಮಿನಾಗಯ್ಯಸ್ವಾಮಿ, ಕಲಬುರಗಿ ನಗರದ ಬಸವೇಶ್ವರ ಕಾಲೋನಿ ನಿವಾಸಿ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada