ನವ ದೆಹಲಿ:ಅದಾನಿ ಗ್ರೂಪ್ ಕಂಪನಿಗಳ ಇತ್ತೀಚಿನ ಷೇರುಗಳ ಪತನ ಹಾಗೂ ಹಿಂಡೆನ್ ಬರ್ಗ್ನ ವಿವಾದಾತ್ಮಕ ವರದಿಯ (Adani vs Hindenburg) ಬಗ್ಗೆ ಸುಪ್ರೀಂಕೋರ್ಟ್ ತಜ್ಞರ ಸಮಿತಿಯ ಮೂಲಕ ತನಿಖೆ ನಡೆಸಲು ಆದೇಶಿಸಿರುವುದನ್ನು ಉದ್ಯಮಿ ಗೌತಮ್ ಅದಾನಿ ಸ್ವಾಗತಿಸಿದ್ದಾರೆ.
ತನಿಖೆ ನಡೆಸುವುದರಿಂದ ಪ್ರಕರಣಕ್ಕೆ ಕಾಲಮಿತಿಯೊಳಗೆ ತಾರ್ಕಿಕ ಅಂತ್ಯ ಸಿಗಲಿದೆ. ಸತ್ಯ ಅನಾವರಣವಾಗಲಿದೆ ಎಂದು ಗೌತಮ್ ಅದಾನಿ ಟ್ವೀಟ್ ಮೂಲಕ ಸ್ವಾಗತಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada