ಬೆಳಗಾವಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೇಸ್ ಪ್ರತಿಭಟನೆ…!

ಡಿಸಿ ಕಚೇರಿ ಮುತ್ತಿಗೆ ಹಾಕಲು ಯತ್ನ, ಪೊಲೀಸರ ಜೊತೆ ಮಾತಿಗಿಳಿದ ಪ್ರತಿಭಟನಾರರು

ಡಿಸಿ ಕಚೇರಿ ಎದುರು ಬ್ಯಾರಿಕೇಡ್ ಹಾರಲು ಯತ್ನಿಸಿದ ನಲಪಾಡ್

ಜಿಲ್ಲಾಧಿಕಾರಿಗೆ ಮನವಿ ಕೊಡಬೇಕು ತಮ್ಮನ್ನು ಬೀಡಿ ಇಲ್ಲ ಅರೆಸ್ಟ್ ಮಾಡಿ ಎಂದು ಪೊಲೀಸರ ಜತೆ ವಾಗ್ವಾದ

ನಲವತ್ತು ಪರ್ಸೆಂಟ್ ಕಮೀಷನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಮನವಿ

ಎಡಿಸಿಗೆ ಮನವಿ ವೇಳೆ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳಿ ಎಂದ ನಲಪಾಡ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುಡಿದ ಮತ್ತಿನಲ್ಲಿ ಮಗು ಕೊಂದ‌ ಕಿರಾತಕ..!

Fri Apr 29 , 2022
ಪಾನಮತ್ತನೊಬ್ಬ ತಕ್ಕಡಿ ಬಟ್ಟಿನಿಂದ ಮಗು ಕೊಂದಿರುವ ಘಟನೆ ಮೈಸೂರಿನ ಕನಕಗಿರಿ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ಸಲ್ಯೂಷನ್ (ಗಾಂಜಾ) ಸೇವಿಸಿದ ಮತ್ತಿನಲ್ಲಿ ತಂಗಿಯ ಮಗುವನ್ನೇ ದುಡ್ಡಿಗಾಗಿ ತಕ್ಕಡಿಯ ಬಟ್ಟಿ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆ ಬಳಿಕ‌ ಆರೋಪಿ ರಾಜು ನಾಪತ್ತೆಯಾಗಿದ್ದಾನೆ. ಈ‌ವೇಳೆ ಮೃತ ಮಗುವಿನ ತಾಯಿಯ ರೋಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial